ರಿಪ್ಪನ್ಪೇಟೆ : 3 ಜಾನುವಾರು ಸಾವು – 2 ಅಸ್ವಸ್ಥ ; ವಿಷ ಮಿಶ್ರಿತ ಮೇವು ಸೇವಿಸಿರುವ ಶಂಕೆ
ರಿಪ್ಪನ್ಪೇಟೆ : 3 ಜಾನುವಾರು ಸಾವು – 2 ಅಸ್ವಸ್ಥ,; ವಿಷ ಮಿಶ್ರಿತ ಮೇವು ಸೇವಿಸಿರುವ ಶಂಕೆ ರಿಪ್ಪನ್ಪೇಟೆ : ವಿಷ ಮಿಶ್ರಿತ ಮೇವನ್ನು ಸೇವಿಸಿ 03 ಜಾನುವಾರುಗಳು ಮೃತಪಟ್ಟು, 2ಕ್ಕೂ ಹೆಚ್ಚು ಜಾನುವಾರುಗಳು ಅಸ್ವಸ್ಥಗೊಂಡಿರುವ ಘಟನೆ ಕೆರೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೆರೆಹಳ್ಳಿ ಗ್ರಾಮದ ಕೆ ಬಿ ಈಶ್ವರ್ ರಾವ್ ರವರಿಗೆ ಸೇರಿದ್ದ 2 ಎಮ್ಮೆ,ಅನುರಾಜ್ ಎಂಬುವವರಿಗೆ ಸೇರಿದ್ದ 1 ದನ ಮೃತಪಟ್ಟಿದ್ದರೆ,ಕಿರಣ್ ಎಂಬುವವರಿಗೆ ಸೇರಿದ್ದ 2 ದನಗಳು ಗಂಭೀರ ಸ್ಥಿತಿಯಲ್ಲಿದೆ. ಏನಿದು ಘಟನೆ: ಕೆರೆಹಳ್ಳಿ ಗ್ರಾಮದಲ್ಲಿ…