Headlines

ಸಿಗರೇಟ್‌, ತಂಬಾಕು ಮೇಲೆ ಪಾಪದ ತೆರಿಗೆ | ಇಂದಿನಿಂದ ಒಂದು ಸಿಗರೇಟ್ ದರ ಎಷ್ಟು ದುಬಾರಿ ಗೊತ್ತಾ.!? ಇಲ್ಲಿದೆ ಸಂಪೂರ್ಣ ಮಾಹಿತಿ

Cigarette and tobacco prices rise sharply as the government implements Sin Tax from today. Check how much one cigarette costs, new tax rates, GST hike and its impact on smokers in India. ಸಿಗರೇಟ್‌, ತಂಬಾಕು, ಪಾನ್‌ ಮಸಾಲಾ ಮೇಲೆ ‘ಪಾಪದ ತೆರಿಗೆ’ ಜಾರಿ | ಫೆ.1ರಿಂದ ಬೆಲೆ ಭಾರೀ ಏರಿಕೆ ನವದೆಹಲಿ: ಸಿಗರೇಟ್‌, ತಂಬಾಕು ಮತ್ತು ಪಾನ್‌ ಮಸಾಲಾ ಸೇರಿದಂತೆ ಹಾನಿಕಾರಕ ಉತ್ಪನ್ನಗಳ ಮೇಲೆ…

Read More

2026ರ ಕೇಂದ್ರ ಬಜೆಟ್ ಪರಿಣಾಮ: ಮೊಬೈಲ್‌, ಔಷಧಿ, ಇವಿ ಬ್ಯಾಟರಿ ಅಗ್ಗ – ತಂಬಾಕು, ಕೈಗಾರಿಕಾ ವಸ್ತು ದುಬಾರಿ!

Union Budget 2026 brings major changes for consumers. Prices of medicines, mobile phones, EV batteries, textiles and sports goods may fall, while tobacco products and some industrial goods could become costlier. Read full impact analysis. ಸರ್ಕಾರವು 2026ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಆರ್ಥಿಕ ಬೆಳವಣಿಗೆಗೆ ಬಲ ನೀಡುವ ಜೊತೆಗೆ ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿಸುವ ಗುರಿಯೊಂದಿಗೆ ಹಲವು ಮಹತ್ವದ ಹೊಸ ಯೋಜನೆಗಳನ್ನು ಘೋಷಿಸಿದೆ….

Read More

ಒಂದೇ ದಿನಕ್ಕೆ ₹4 ಲಕ್ಷದಿಂದ ₹3 ಲಕ್ಷಕ್ಕೆ ಇಳಿದ ಬೆಳ್ಳಿ ಬೆಲೆ | ಚಿನ್ನದ ಬೆಲೆಯಲ್ಲೂ ಭಾರಿ ಇಳಿಕೆ – ಮುಂದೇನಾಗುತ್ತೆ !?

MCX silver prices witnessed a massive crash with nearly 25% fall in a single day, wiping out almost ₹1 lakh per kg. Global sell-off, strong US dollar and gold price correction triggered investor panic. ಮಹಿಳೆಯರ ಅಚ್ಚುಮೆಚ್ಚಿನ ಅಮೂಲ್ಯ ಲೋಹವಾಗಿರುವ Silver Price Today ಮಾರುಕಟ್ಟೆಯಲ್ಲಿ ಭಾರೀ ಅಚ್ಚರಿ ಮೂಡಿಸಿದೆ. ದಾಖಲೆಯ ಗರಿಷ್ಠ ಮಟ್ಟ ತಲುಪಿದ ಬೆನ್ನಲ್ಲೇ, ಶುಕ್ರವಾರ MCX Silver ದರಗಳಲ್ಲಿ ದಿಢೀರ್…

Read More

ಮೈಕೈ  ನೋವು ಎಂದ ತಂದೆ-ತಾಯಿಗೆ ಅನಸ್ತೇಶಿಯಾ ಕೊಟ್ಟು ಕೊಲೆಗೈದ ‘ನರ್ಸ್’ ಮಗಳು!

A shocking crime from Telangana where a nurse allegedly murdered her parents by administering an overdose of anesthesia after they opposed her inter-caste love marriage. ತೆಲಂಗಾಣದಲ್ಲಿ ಮಗಳೇ ತನ್ನ ತಂದೆ–ತಾಯಿಗೆ ನಿದ್ರಾಜನಕ ಇಂಜೆಕ್ಷನ್ ನೀಡಿ ಕೊಲೆಗೈದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಬಾಯ್‌ಫ್ರೆಂಡ್ ಜೊತೆ ಮದುವೆಗೆ ಪೋಷಕರು ಒಪ್ಪಲಿಲ್ಲ ಎಂಬ ಒಂದೇ ಕಾರಣಕ್ಕೆ, ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಮಗಳು ತನ್ನ ವೃತ್ತಿಪರ ಜ್ಞಾನವನ್ನು ದುರುಪಯೋಗಪಡಿಸಿಕೊಂಡು ಈ…

Read More

400 ಕೋಟಿ ರೂ. ಕ್ಯಾಶ್ ದರೋಡೆ ತಡವಾಗಿ ಬೆಳಕಿಗೆ – ಆ ಘಾಟ್‌ನಲ್ಲಿ ಏನಾಯಿತು? | Biggest Cash Robbery

ಘಾಟ್‌ನಲ್ಲಿ ನಡೆದಿರುವ 400 ಕೋಟಿ ರೂ. ನಗದು ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕರ್ನಾಟಕ–ಗೋವಾ–ಮಹಾರಾಷ್ಟ್ರ ಗಡಿಭಾಗದಲ್ಲಿ ನಡೆದ ಈ ಭಾರೀ ಅಪರಾಧಕ್ಕೆ ಸಂಬಂಧಿಸಿದಂತೆ SIT ರಚನೆಗೊಂಡಿದ್ದು, ಮೂರು ರಾಜ್ಯಗಳ ಪೊಲೀಸರು ಸಂಯುಕ್ತ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಐವರು ಬಂಧನವಾಗಿದ್ದು, ಇನ್ನಷ್ಟು ದೊಡ್ಡ ಹೆಸರುಗಳು ಬಹಿರಂಗವಾಗುವ ಸಾಧ್ಯತೆ ಇದೆ. ಕರ್ನಾಟಕ–ಗೋವಾ–ಮಹಾರಾಷ್ಟ್ರ ಗಡಿಭಾಗದ ಚೋರ್ಲಾ ಘಾಟ್ ಪ್ರದೇಶದಲ್ಲಿ ನಡೆದಿರುವ ಸುಮಾರು 400 ಕೋಟಿ ರೂ. ಮೌಲ್ಯದ ಭಾರೀ ನಗದು ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ರಾಜ್ಯಾದ್ಯಂತ ಭಾರೀ…

Read More

ಟವರ್ ಬೇಡ, ಕೇಬಲ್ ಬೇಡ: ISRO ಹಾರಿಸಿದ ಉಪಗ್ರಹದಿಂದ ಕುಗ್ರಾಮಗಳಿಗೂ ನೆಟ್‌ವರ್ಕ್ | Space Technology

ಟವರ್ ಬೇಡ, ಕೇಬಲ್ ಬೇಡ: ISRO ಹಾರಿಸಿದ ಉಪಗ್ರಹದಿಂದ ಕುಗ್ರಾಮಗಳಿಗೂ ನೆಟ್‌ವರ್ಕ್ | Space Technology Special Article | Space Technology | Digital India | ISRO achievement “ISRO ಹಾರಿಸಿದ ಬ್ಲೂಬರ್ಡ್ ಬ್ಲಾಕ್-2 ಉಪಗ್ರಹದಿಂದ ಟವರ್ ಮತ್ತು ಕೇಬಲ್ ಅಗತ್ಯವಿಲ್ಲದೆ ಕುಗ್ರಾಮಗಳು ಹಾಗೂ ದೂರದ ಪ್ರದೇಶಗಳಿಗೂ ನೇರವಾಗಿ ಮೊಬೈಲ್ ನೆಟ್‌ವರ್ಕ್ ಸಿಗಲಿದೆ. ಭಾರತದಲ್ಲಿ ಡೈರೆಕ್ಟ್ ಟು ಮೊಬೈಲ್ ಸಂವಹನ ಯುಗಕ್ಕೆ ಚಾಲನೆ” ಭೂಮಿಯ ಮೇಲೆ ಮೊಬೈಲ್ ಟವರ್ ನಿರ್ಮಾಣ ಸಾಧ್ಯವಿಲ್ಲದ ಪ್ರದೇಶಗಳಿಗೂ, ಕೇಬಲ್…

Read More

“ಹೆಂಡತಿಯ ಅನುಮತಿ ಇಲ್ಲದೆ ಕುಡಿದರೆ ಜೈಲು?” – ಹೊಸ ಕಾನೂನು ಬಗ್ಗೆ ವೈರಲ್ ಆಗಿರುವ ಸುದ್ದಿಯ ಸತ್ಯವೇನು?

Amid preparations across the country to welcome the New Year 2026, a legal news has gone viral on social media. The statements, especially regarding husbands who drink alcohol without their wife’s permission, have created confusion among the public. “ಹೆಂಡತಿಯ ಅನುಮತಿ ಇಲ್ಲದೆ ಕುಡಿದರೆ ಜೈಲು?” – ಹೊಸ ಕಾನೂನು ಬಗ್ಗೆ ವೈರಲ್ ಆಗಿರುವ ಸತ್ಯವೇನು? “Jail if you drink without…

Read More

ಮೂರು ಕೋಟಿ ಇನ್ಸೂರೆನ್ಸ್ ಹಣಕ್ಕಾಗಿ ತಂದೆಯನ್ನು ಹಾವು ಕಚ್ಚಿಸಿ ಕೊಂದ ಪಾಪಿ ಮಕ್ಕಳು

Sinful children killed their father by biting him with a snake for three crores of insurance money ಮೂರು ಕೋಟಿ ವಿಮಾ ಹಣಕ್ಕಾಗಿ ಹಾವು ಕಚ್ಚಿಸಿ ತಂದೆಯ ಹತ್ಯೆ: ಇಬ್ಬರು ಪುತ್ರರ ಸೇರಿ ಐವರ ಬಂಧನ Sinful children killed their father by biting him with a snake for three crores of insurance money Sinful children killed their father by biting him…

Read More

ಅಂಧರ ಕ್ರಿಕೆಟ್ ವಿಶ್ವಕಪ್ ಗೆದ್ದ ತಂಡದಲ್ಲಿ ರಿಪ್ಪನ್ ಪೇಟೆಯ ಕಾವ್ಯಾ ವಿ ಅವರ ಮಿಂಚು – ಬಡ ಕುಟುಂಬದ ಪ್ರತಿಭೆಯ ಅಮೋಘ ಸಾಧನೆ

ಅಂಧರ ಕ್ರಿಕೆಟ್ ವಿಶ್ವಕಪ್ ಗೆದ್ದ ತಂಡದಲ್ಲಿ ರಿಪ್ಪನ್ ಪೇಟೆಯ ಕಾವ್ಯಾ ವಿ ಅವರ ಮಿಂಚು – ಹೆಮ್ಮೆಯ ಕ್ಷಣ ಮೋದಿ–ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಅಭಿನಂದನೆ ಶಿವಮೊಗ್ಗ/ಕೊಲಂಬೊ : ಭಾರತ ಮಹಿಳಾ ತಂಡ ಏಕದಿನ ವಿಶ್ವಕಪ್ ಕಪ್ ಗೆದ್ದ ಹರ್ಷ ಇನ್ನೂ ತಣ್ಣಗಾಗುವ ಮೊದಲೇ, ಮತ್ತೊಂದು ಐತಿಹಾಸಿಕ ಕ್ಷಣ—ಮಹಿಳಾ ಅಂಧರ T20 ವಿಶ್ವಕಪ್ ಪ್ರಶಸ್ತಿಯನ್ನು ಭಾರತದ ಮಹಿಳಾ ಅಂಧರ ಕ್ರಿಕೆಟ್ ತಂಡ ಮೊದಲ ಬಾರಿಗೆ ಮುಡಿಗೇರಿಸಿಕೊಂಡಿದೆ. ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ,…

Read More

ಯುರೋಪಿನಲ್ಲಿ ” ಶ್ರೀಗಂಧ ರತ್ನ” ಪ್ರಶಸ್ತಿಗೆ ಭಾಜನರಾದ ಮಾಸ್ತಿಕಟ್ಟೆಯ ಅಜೀತ್ ಪ್ರಭು

ಯುರೋಪಿನಲ್ಲಿ ” ಶ್ರೀಗಂಧ ರತ್ನ” ಪ್ರಶಸ್ತಿಗೆ ಭಾಜನರಾದ ಮಾಸ್ತಿಕಟ್ಟೆಯ ಅಜೀತ್ ಪ್ರಭು ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಗ್ರಾಮದ ಅಜೀತ್ ಪ್ರಭು ಅವರಿಗೆ ಯುರೋಪಿನ ನೆದರ್ಲಾಂಡ್ಸ್ ದೇಶದ ಐಂದೊವನ್ ನಗರದ ಶ್ರೀಗಂಧ ಹಾಲ್ಯಾಂಡ್ ಕನ್ನಡ ಬಳಗವು ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಿಸುವ ಸಂದರ್ಭದಲ್ಲಿ ಯುರೋಪಿನಾದ್ಯಂತ ಕನ್ನಡ ಕಲೆ ಮತ್ತು ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡುತ್ತಿರುವ ಕನ್ನಡಿಗರನ್ನು ಗುರುತಿಸಿ ಶ್ರೀಗಂಧ ರತ್ನ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. 2025 ರಲ್ಲಿ ಈ ಗೌರವವನ್ನು ಯಕ್ಷಗಾನ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಯನ್ನ…

Read More