Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಎಸ್‌ಪಿ ನಿಖಿಲ್ ಭೇಟಿ : ಕಾರ್ಯವೈಖರಿ ಪರಿಶೀಲನೆ

ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಎಸ್‌ಪಿ ನಿಖಿಲ್ ಭೇಟಿ : ಕಾರ್ಯವೈಖರಿ ಪರಿಶೀಲನೆ Shivamogga SP B. Nikhil visited Ripponpet Police Station on Friday to inspect police functioning, review pending cases, assess public grievance handling, and issue key instructions to officers for effective law enforcement. ರಿಪ್ಪನ್‌ಪೇಟೆ: ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಬಿ. ನಿಖಿಲ್ ಅವರು ಶುಕ್ರವಾರ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ…

Read More

PUC ಪಾಸ್ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್: ಕರ್ನಾಟಕ ಲೋಕಾಯುಕ್ತದಲ್ಲಿ ₹67,600 ಸಂಬಳದ ಉದ್ಯೋಗ

PUC ಪಾಸ್ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್: ಕರ್ನಾಟಕ ಲೋಕಾಯುಕ್ತದಲ್ಲಿ ₹67,600 ಸಂಬಳದ ಉದ್ಯೋಗ Karnataka Lokayukta Recruitment 2026: Apply online for 25 Clerk and Typist posts in Bengaluru. PUC-qualified candidates can apply before August 17. Check eligibility, salary, age limit and application details. ಬೆಂಗಳೂರು: ಪಿಯುಸಿ ಪೂರ್ಣಗೊಳಿಸಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಲಭಿಸಿದೆ. ಕರ್ನಾಟಕ ಲೋಕಾಯುಕ್ತ ಸಂಸ್ಥೆ (Karnataka Lokayukta) 2026ನೇ…

Read More

ಹೊಟ್ಟೆ ನೋವಿನಿಂದ ಬೇಸತ್ತು ನೇಣು ಬಿಗಿದುಕೊಂಡು ಯುವಕ ಸಾವು

ಹೊಟ್ಟೆ ನೋವಿನಿಂದ ಬೇಸತ್ತು ನೇಣು ಬಿಗಿದುಕೊಂಡು ಯುವಕ ಸಾವು 22-year-old outsourcing employee of Shivamogga Central Library, Bhuvan Singh, allegedly died by at his residence near Sigehatti. Doddapete Police have registered a case and are investigating. ಶಿವಮೊಗ್ಗ: ನಗರದ ಸಿಗೇಹಟ್ಟಿ ಸಮೀಪದ ಕೆರೆದುರ್ಗಮ್ಮನ ಕೇರಿಯಲ್ಲಿ 22 ವರ್ಷದ ಯುವಕನೊಬ್ಬ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಮೃತ ಯುವಕನನ್ನು ಭುವನ್ ಸಿಂಗ್ (22)…

Read More

ಶೆಟ್ಟಿಬೀಡು ಬಳಿ ಭೀಕರ ಕಾರು ಅಪಘಾತ: ನಾಲ್ಕು ಪಲ್ಟಿಯಾದ ಕಾರು – ಮೂವರಿಗೆ ಗಂಭೀರ ಗಾಯ, ವೃದ್ದೆಯ ಸ್ಥಿತಿ ಚಿಂತಾಜನಕ

ಶೆಟ್ಟಿಬೀಡು ಬಳಿ ಭೀಕರ ಕಾರು ಅಪಘಾತ: ನಾಲ್ಕು ಪಲ್ಟಿಯಾದ ಕಾರು – ಮೂವರಿಗೆ ಗಂಭೀರ ಗಾಯ, ವೃದ್ದೆಯ ಸ್ಥಿತಿ ಚಿಂತಾಜನಕ Three people were seriously injured after a car overturned multiple times near Shettibidu close to Ripponpet in Hosanagara taluk. An elderly woman remains in critical condition. ರಿಪ್ಪನ್‌ಪೇಟೆ: ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಶೆಟ್ಟಿಬೀಡು ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ನಾಲ್ಕು ಬಾರಿ ಪಲ್ಟಿಯಾದ…

Read More

ಶಿವಮೊಗ್ಗ ಜೈಲಿಗೆ ಕರೆದೊಯ್ಯುವಾಗ ಆರೋಪಿ ಬಟ್ಟೆಮಲ್ಲಪ್ಪ ಸರ್ಕಲ್‌ನಲ್ಲಿ ಸಿನಿಮೀಯ ಎಸ್ಕೇಪ್‌!

ಶಿವಮೊಗ್ಗ ಜೈಲಿಗೆ ಕರೆದೊಯ್ಯುವಾಗ ಆರೋಪಿ ಬಟ್ಟೆಮಲ್ಲಪ್ಪ ಸರ್ಕಲ್‌ನಲ್ಲಿ ಸಿನಿಮೀಯ ಎಸ್ಕೇಪ್‌! ಊಟ ಕೇಳಿದ ಆರೋಪಿ ಅಧಿಕಾರಿಗಳನ್ನು ಯಾಮಾರಿಸಿ ಪರಾರಿ; ಹೊಸನಗರದಲ್ಲಿ ಪ್ರಕರಣ ದಾಖಲು A 36-year-old accused escaped from Forest Department officials while being taken to Shivamogga Central Prison near Battemallappa Circle in Hosanagara taluk. Police have registered a case and launched a search. ಹೊಸನಗರ : ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯುವ ವೇಳೆ ಆರೋಪಿಯೊಬ್ಬ…

Read More

HUMCHA | ವಾಟೆಕೂಡ್ಲು ಗ್ರಾಮದಲ್ಲಿ ರಸ್ತೆ ಬದಿ ವಾಮಾಚಾರ ಪತ್ತೆ : ಠಾಣೆ ಮೆಟ್ಟಿಲೇರಿದ ಗ್ರಾಮಸ್ಥರು

HUMCHA | ವಾಟೆಕೂಡ್ಲು ಗ್ರಾಮದಲ್ಲಿ ರಸ್ತೆ ಬದಿ ವಾಮಾಚಾರ ಪತ್ತೆ : ಠಾಣೆ ಮೆಟ್ಟಿಲೇರಿದ ಗ್ರಾಮಸ್ಥರು Villagers of Vatekodlu in Hosanagara taluk have lodged a complaint with Ripponpete Police after alleged black magic materials were found beside a village road, creating fear among residents and school children. ಹೊಸನಗರ, ಜು.16: ತಾಲೂಕಿನ ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೆಬೈಲು ಗ್ರಾಮದ ವಾಟೆಕೂಡ್ಲು ಪ್ರದೇಶದಲ್ಲಿ ರಸ್ತೆ…

Read More

ಕೊನೆಯ ಕ್ಷಣದ ಕಮ್‌ಬ್ಯಾಕ್! ಇಂಗ್ಲೆಂಡ್ ವಿರುದ್ಧ 2-1 ಜಯ ಸಾಧಿಸಿ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟ ಅರ್ಜೆಂಟಿನಾ

ಕೊನೆಯ ಕ್ಷಣದ ಕಮ್‌ಬ್ಯಾಕ್! ಇಂಗ್ಲೆಂಡ್ ವಿರುದ್ಧ 2-1 ಜಯ ಸಾಧಿಸಿ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟ ಅರ್ಜೆಂಟಿನಾ Argentina defeated England 2-1 in a dramatic FIFA World Cup 2026 semifinal with late goals from Enzo Fernandez and Lautaro Martinez to book a place in the final against Spain. ಅಟ್ಲಾಂಟಾ, ಜು.16: 2026ರ ಫಿಫಾ ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟಿನಾ ತಂಡವು…

Read More

ಶಿವಮೊಗ್ಗ : ಹೊತ್ತಿ ಉರಿದ ಪೇಪರ್ ಗೋಡೌನ್‌ – ಅಪಾರ ನಷ್ಟ

ಶಿವಮೊಗ್ಗ : ಹೊತ್ತಿ ಉರಿದ ಪೇಪರ್ ಗೋಡೌನ್‌ – ಅಪಾರ ನಷ್ಟ A massive fire broke out at a paper warehouse in the Hale Mandli area on the outskirts of Shivamogga. Firefighters rushed to the spot and are battling the blaze, while police have launched an investigation into the cause. ಶಿವಮೊಗ್ಗ, ಜು. 15: ನಗರದ ಹೊರವಲಯದ ಹಳೆ ಮಂಡಳಿ ಪ್ರದೇಶದಲ್ಲಿರುವ…

Read More

ಹೊಂಬುಜ ಮಠಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ: ಶ್ರೀಗಳ ಆಶೀರ್ವಾದ ಪಡೆದು ಅಭಿವೃದ್ಧಿ ವಿಚಾರಗಳ ಕುರಿತು ಚರ್ಚೆ

ಹೊಂಬುಜ ಮಠಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ: ಶ್ರೀಗಳ ಆಶೀರ್ವಾದ ಪಡೆದು ಅಭಿವೃದ್ಧಿ ವಿಚಾರಗಳ ಕುರಿತು ಚರ್ಚೆ ಹೊಸನಗರ, ಜುಲೈ 15: ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೊಸನಗರ ತಾಲೂಕಿನ ಹುಂಚದಲ್ಲಿರುವ ಐತಿಹಾಸಿಕ ಹೊಂಬುಜ ಜೈನ ಮಠಕ್ಕೆ ಭೇಟಿ ನೀಡಿ, ಮಠದ ಪೀಠಾಧಿಪತಿಗಳಾದ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಸಚಿವರು ಶ್ರೀಗಳಿಗೆ ಗೌರವ ಸಮರ್ಪಣೆ ಸಲ್ಲಿಸಿ, ಕೆಲಕಾಲ ವಿವಿಧ ಸಾಮಾಜಿಕ ಹಾಗೂ ಅಭಿವೃದ್ಧಿ ಸಂಬಂಧಿತ ವಿಷಯಗಳ…

Read More

ಬ್ಯಾಂಕ್‌ಗಳ ದರ್ಬಾರಿಗೆ ಬ್ರೇಕ್ –  ಹೊಸನಗರದ ಎಸ್‌ಬಿಐ ಬ್ಯಾಂಕ್ ಗೆ ಗ್ರಾಹಕ ಆಯೋಗದ ದಂಡದ ಬಿಸಿ.!? ಈ ಸುದ್ದಿ ನೋಡಿ

ಬ್ಯಾಂಕ್‌ಗಳ ದರ್ಬಾರಿಗೆ ಬ್ರೇಕ್ –  ಹೊಸನಗರದ ಎಸ್‌ಬಿಐ ಬ್ಯಾಂಕ್ ಗೆ ಗ್ರಾಹಕ ಆಯೋಗದ ದಂಡದ ಬಿಸಿ.!? ಈ ಸುದ್ದಿ ನೋಡಿ Shivamogga Consumer Commission fined SBI Hosanagara Branch for illegally collecting excess interest on an education loan. The bank has been ordered to refund ₹41,199 with interest and pay compensation to the customer. ಶಿವಮೊಗ್ಗ, ಜು. 25: ಕೇಂದ್ರ ಸರ್ಕಾರದ ಶೈಕ್ಷಣಿಕ ಸಾಲದ ಬಡ್ಡಿ…

Read More