ಜಿಲ್ಲಾ ಸುದ್ದಿ:
ಭಾರಿ ಮಳೆ : ಹೊಸನಗರ ತಾಲೂಕಿನ ಎಲ್ಲಾ ಶಾಲೆ-ಕಾಲೇಜುಗಳಿಗೆ ನಾಳೆ (08-07-2026) ರಜೆ ಘೋಷಣೆ
ಭಾರಿ ಮಳೆ : ಹೊಸನಗರ ತಾಲೂಕಿನ ಎಲ್ಲಾ ಶಾಲೆ-ಕಾಲೇಜುಗಳಿಗೆ ನಾಳೆ (08-07-2026) ರಜೆ ಘೋಷಣೆ Heavy rainfall continues in Hosanagara Taluk. The Tahsildar has declared a holiday for all schools and colleges on July 8, 2026, as a precautionary measure due to adverse weather conditions. ಹೊಸನಗರ ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಬಿರುಗಾಳಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಾಳೆ (ಜುಲೈ 8, ಬುಧವಾರ)…
ಕರ್ತವ್ಯದಲ್ಲೇ ಕುಸಿದು ಮೃತಪಟ್ಟ BLO ಮಂಜುಳಾ – ಕುಟುಂಬಕ್ಕೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸಾಂತ್ವನ
ಕರ್ತವ್ಯದಲ್ಲೇ ಕುಸಿದು ಮೃತಪಟ್ಟ BLO ಮಂಜುಳಾ – ಕುಟುಂಬಕ್ಕೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸಾಂತ್ವನ Shivamogga Deputy Commissioner Prabhulinga Kavalikatti visited the residence of deceased BLO and teacher Manjula, who died while on SIR election duty, and assured the family of government assistance ಶಿವಮೊಗ್ಗ, ಜುಲೈ 7: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮೃತಪಟ್ಟ ಬೂತ್ ಮಟ್ಟದ ಅಧಿಕಾರಿ (BLO)…
ಭಾರಿ ಮಳೆ : ಹೊಸನಗರ ಹಾಗೂ ಸಾಗರ ತಾಲೂಕಿನ ಎಲ್ಲಾ ಶಾಲೆ-ಕಾಲೇಜುಗಳಿಗೆ ನಾಳೆ (07-07-2026) ರಜೆ ಘೋಷಣೆ
ಭಾರಿ ಮಳೆ : ಹೊಸನಗರ ಹಾಗೂ ಸಾಗರ ತಾಲೂಕಿನ ಎಲ್ಲಾ ಶಾಲೆ-ಕಾಲೇಜುಗಳಿಗೆ ನಾಳೆ (07-07-2026) ರಜೆ ಘೋಷಣೆ Heavy rain lashes Hosanagara and Sagara taluks in Shivamogga district. Authorities declare a holiday for all schools, colleges, and Anganwadi centres on July 7, 2026, as a precautionary safety measure. ಹೊಸನಗರ ಹಾಗೂ ಸಾಗರ ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಬಿರುಗಾಳಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ…
ಭಾರಿ ಮಳೆ ಹಿನ್ನೆಲೆ: ತೀರ್ಥಹಳ್ಳಿ ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ನಾಳೆ (07-07-2026) ರಜೆ ಘೋಷಣೆ
ಭಾರಿ ಮಳೆ ಹಿನ್ನೆಲೆ: ತೀರ್ಥಹಳ್ಳಿ ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ನಾಳೆ (07-07-2026) ರಜೆ ಘೋಷಣೆ Heavy rainfall has prompted the Teerthahalli Tahsildar to declare a holiday for all Anganwadi centres, government, aided and private schools and colleges across Teerthahalli Taluk on July 7, 2026. ತೀರ್ಥಹಳ್ಳಿ, ಜುಲೈ 6: ತಾಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಶೀತಗಾಳಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ…
ಭಾರಿ ಗಾಳಿ–ಮಳೆ ಅಬ್ಬರ: ರಿಪ್ಪನ್ಪೇಟೆ ವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿ, ಹತ್ತಾರು ಮರಗಳು ನೆಲಕ್ಕುರುಳಿ ಅಪಾರ ಹಾನಿ
ಭಾರಿ ಗಾಳಿ–ಮಳೆ ಅಬ್ಬರ: ರಿಪ್ಪನ್ಪೇಟೆ ವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿ, ಹತ್ತಾರು ಮರಗಳು ನೆಲಕ್ಕುರುಳಿ ಅಪಾರ ಹಾನಿ Heavy rain and strong winds uprooted over 60 electricity poles and several trees in Ripponpet region, disrupting power supply to many villages. MESCOM teams are restoring electricity. ರಿಪ್ಪನ್ಪೇಟೆ, ಜುಲೈ 6: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಗಾಳಿ–ಮಳೆಯ ಪರಿಣಾಮ ರಿಪ್ಪನ್ಪೇಟೆ ಹಾಗೂ ಸುತ್ತಮುತ್ತಲಿನ…
ಹೊಸನಗರ ತಾಲೂಕಿನಲ್ಲಿ ಗಾಳಿ–ಮಳೆಯ ಅಬ್ಬರಕ್ಕೆ 170ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿ, ಹಲವೆಡೆ ವಿದ್ಯುತ್ ವ್ಯತ್ಯಯ
ಹೊಸನಗರ ತಾಲೂಕಿನಲ್ಲಿ ಗಾಳಿ–ಮಳೆಯ ಅಬ್ಬರಕ್ಕೆ 170ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿ, ಹಲವೆಡೆ ವಿದ್ಯುತ್ ವ್ಯತ್ಯಯ Over 170 electricity poles collapsed across Hosanagara Taluk following heavy rain and strong winds, causing widespread power outages. Restoration work is underway. ಹೊಸನಗರ, ಜುಲೈ 6: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಬಿರುಗಾಳಿಯ ಪರಿಣಾಮ ಹೊಸನಗರ ತಾಲೂಕಿನಾದ್ಯಂತ ಭಾರೀ ಹಾನಿ ಸಂಭವಿಸಿದೆ. ತಾಲೂಕಿನಲ್ಲಿ 170ಕ್ಕೂ ಹೆಚ್ಚು ವಿದ್ಯುತ್…
ಹಸಿರುಮಕ್ಕಿ ಲಾಂಚ್ ಸೇವೆ ಜುಲೈ 8ರಿಂದ ಪುನರಾರಂಭ: ಶಾಸಕ ಬೇಳೂರು ಸೂಚನೆಗೆ ಸರ್ಕಾರದ ಸ್ಪಂದನೆ
ಹಸಿರುಮಕ್ಕಿ ಲಾಂಚ್ ಸೇವೆ ಜುಲೈ 8ರಿಂದ ಪುನರಾರಂಭ: ಶಾಸಕ ಬೇಳೂರು ಸೂಚನೆಗೆ ಸರ್ಕಾರದ ಸ್ಪಂದನೆ Hasirumakki launch service will resume from July 8, 2026, following the direction of MLA Beluru Gopalakrishna, providing relief to villagers, students, traders, and patients in the Linganamakki region. ಸಾಗರ, ಜುಲೈ 6: ಮುಂಗಾರು ಮಳೆಯ ಪರಿಣಾಮ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಹಸಿರುಮಕ್ಕಿ ಲಾಂಚ್ ಸೇವೆ…
ಹಾಲಿನ ಬಾಟಲ್ ಇಟ್ಟು, ನವಜಾತ ಶಿಶುವನ್ನು ಚೀಲದಲ್ಲಿ ಬಸ್ ನಿಲ್ದಾಣದಲ್ಲಿ ಬಿಟ್ಟ ಹೆತ್ತವರು: ರಿಪ್ಪನ್ಪೇಟೆಯಲ್ಲಿ ಕರುಳು ಹಿಂಡುವ ಘಟನೆ
ಹಾಲಿನ ಬಾಟಲ್ ಇಟ್ಟು, ನವಜಾತ ಶಿಶುವನ್ನು ಚೀಲದಲ್ಲಿ ಬಸ್ ನಿಲ್ದಾಣದಲ್ಲಿ ಬಿಟ್ಟ ಹೆತ್ತವರು: ರಿಪ್ಪನ್ಪೇಟೆಯಲ್ಲಿ ಕರುಳು ಹಿಂಡುವ ಘಟನೆ ಅನಾಥವಾಗಿದ್ದ ನವಜಾತ ಶಿಶುವಿನ ರಕ್ಷಣೆ ಮಾಡಿದ ರಿಪ್ಪನ್ ಪೇಟೆ ಪೊಲೀಸರು A 10–15-day-old newborn baby girl was found abandoned in a bag with a milk bottle at a bus stop near Gavaturu Hole, Ripponpet. Police rescued the infant and shifted her to Meggan Hospital…
ಭಾರಿ ಮಳೆ : ಹೊಸನಗರ ತಾಲೂಕಿನ ಎಲ್ಲಾ ಶಾಲೆ-ಕಾಲೇಜುಗಳಿಗೆ ಇಂದು (06-07-2026) ರಜೆ ಘೋಷಣೆ
ಭಾರಿ ಮಳೆ : ಹೊಸನಗರ ತಾಲೂಕಿನ ಎಲ್ಲಾ ಶಾಲೆ-ಕಾಲೇಜುಗಳಿಗೆ ಇಂದು (06-07-2026) ರಜೆ ಘೋಷಣೆ Hosanagara Taluk has declared a holiday for all schools, colleges, and Anganwadi centres on July 6 due to heavy rainfall and strong winds. The order was issued by Tahsildar Bharat Raj. ಹೊಸನಗರ, ಜುಲೈ 6: ತಾಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಬಿರುಗಾಳಿಯ ಹಿನ್ನೆಲೆಯಲ್ಲಿ…
ಮಲೆನಾಡಿನ ಮಳೆಯಿಂದ ಮೈದುಂಬಿದ ಜೋಗ ಜಲಪಾತ; ವಿಶ್ವವಿಖ್ಯಾತ ತಾಣದಲ್ಲಿ ಪ್ರವಾಸಿಗರ ದಂಡು
ಮಲೆನಾಡಿನ ಮಳೆಯಿಂದ ಮೈದುಂಬಿದ ಜೋಗ ಜಲಪಾತ; ವಿಶ್ವವಿಖ್ಯಾತ ತಾಣದಲ್ಲಿ ಪ್ರವಾಸಿಗರ ದಂಡು Heavy rainfall in Shivamogga’s Malnad region has revived the majestic Jog Falls. Water is gushing through Raja, Rani, Roarer and Rocket streams, attracting large numbers of tourists. ಶಿವಮೊಗ್ಗ, ಜುಲೈ 5: ಮಲೆನಾಡು ಭಾಗದಲ್ಲಿ ಕಳೆದ ಎರಡು-ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ವಿಶ್ವವಿಖ್ಯಾತ ಜೋಗ ಜಲಪಾತ ತನ್ನ ನೈಜ ವೈಭವವನ್ನು ಮರಳಿ…