ಕ್ರೈಂ ಸುದ್ದಿ:
ಗಾಜನೂರಿನಲ್ಲಿ ಗಾರೆ ಮೇಸ್ತ್ರಿ ಹತ್ಯೆ: ಕುಡಿತದ ಜಗಳ ಕಾರಣವೇ!? ಸ್ನೇಹಿತರೇ ಇಟ್ಟರಾ ಮೂಹೂರ್ತ | ಎಸ್ ಪಿ ಹೇಳಿದ್ದೇನು!?
A mason was brutally murdered in Gajanur near Shivamogga after a drunken brawl. Police suspect the victim’s friends behind the killing. Investigation is underway. ಗಾಜನೂರಿನಲ್ಲಿ ಗಾರೆ ಮೇಸ್ತ್ರಿ ಹತ್ಯೆ: ಕುಡಿತದ ಜಗಳ ಕಾರಣವೇ!? ಸ್ನೇಹಿತರೇ ಇಟ್ಟರಾ ಮೂಹೂರ್ತ | ಎಸ್ ಪಿ ಹೇಳಿದ್ದೇನು!? ಶಿವಮೊಗ್ಗ: ತಾಲೂಕಿನ ಗಾಜನೂರುನಲ್ಲಿ ಗಾರೆ ಮೇಸ್ತ್ರಿಯೊಬ್ಬರನ್ನು ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಮೃತನನ್ನು ಹೊಸಮನೆ ನಿವಾಸಿ ಶ್ರೀನಿವಾಸ್…
ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಶಾಸಕ ಆರಗ ಜ್ಞಾನೇಂದ್ರ ಆಪ್ತ ಸಹಾಯಕ ನ್ಯಾಯಾಂಗ ಬಂಧನಕ್ಕೆ
Thirthahalli MLA Araga Jnanendra’s personal assistant, Rajesh Hirimane, has been remanded to judicial custody by a Hosanagara court for sharing a defamatory social media post against Rahul Gandhi. Read the full details of the case here. ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಶಾಸಕ ಆರಗ ಜ್ಞಾನೇಂದ್ರ ಆಪ್ತ ಸಹಾಯಕ ನ್ಯಾಯಾಂಗ ಬಂಧನಕ್ಕೆ ಹೊಸನಗರ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ…
ಲಾಡ್ಜ್ನಲ್ಲಿ ಕೂಗಾಡಬೇಡಿ ಎಂದಿದ್ದಕ್ಕೆ ಸಿಬ್ಬಂದಿಗಳ ಮೇಲೆ ಹಲ್ಲೆ: ಕೊಲೆಗೆತ್ನ ಆರೋಪ, ದೂರು ದಾಖಲು
A man allegedly attacked lodge staff in Shivamogga after being told not to shout, causing damage to property and attempting murder. A case has been registered at Jayanagar Police Station. ಲಾಡ್ಜ್ನಲ್ಲಿ ಕೂಗಾಡಬೇಡಿ ಎಂದಿದ್ದಕ್ಕೆ ಸಿಬ್ಬಂದಿಗಳ ಮೇಲೆ ಹಲ್ಲೆ: ಕೊಲೆಗೆತ್ನ ಆರೋಪ, ದೂರು ದಾಖಲು ಶಿವಮೊಗ್ಗ: ನಗರದ ಪಾರ್ಕ್ ಬಡಾವಣೆಯಲ್ಲಿರುವ ಲಾಡ್ಜ್ವೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ಕೊಲೆಗೆತ್ನಿಸಿದ ಘಟನೆ ನಡೆದಿದೆ….
ವಾಟ್ಸ್ಆ್ಯಪ್ ವಿಡಿಯೋ ಕಾಲ್ ಟ್ರ್ಯಾಪ್: ಮಹಿಳೆಯನ್ನು ಮೋಸಗೊಳಿಸಿ ಅಸಭ್ಯ ವರ್ತನೆ
An unidentified man allegedly harassed a woman through a WhatsApp video call by behaving obscenely. A case has been registered at Shivamogga CEN Police Station and an investigation is underway. ವಾಟ್ಸ್ಆ್ಯಪ್ ವಿಡಿಯೋ ಕಾಲ್ ಟ್ರ್ಯಾಪ್: ಮಹಿಳೆಯನ್ನು ಮೋಸಗೊಳಿಸಿ ಅಸಭ್ಯ ವರ್ತನೆ ವಾಟ್ಸ್ಆ್ಯಪ್ ವಿಡಿಯೋ ಕಾಲ್ನಲ್ಲಿ ಅಸಭ್ಯ ಕೃತ್ಯ: ಅಪರಿಚಿತನಿಂದ ಮಹಿಳೆಗೆ ಲೈಂಗಿಕ ಕಿರುಕುಳ ಶಿವಮೊಗ್ಗ: ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮೂಲಕ ಮಹಿಳೆಗೆ…
ಅಂತರ್ರಾಜ್ಯ ಸರಗಳ್ಳರ ಜಾಲ ಪತ್ತೆ: ಮಾಂಗಲ್ಯ ಸರ ಕಳ್ಳತನ ಪ್ರಕರಣ ಭೇದಿಸಿ ನಾಲ್ವರ ಬಂಧನ
Shivamogga police busted an inter-state chain snatching gang and arrested four accused, recovering gold ornaments worth Rs 25 lakh and a bike used in the crime. ಅಂತರ್ರಾಜ್ಯ ಸರಗಳ್ಳರ ಜಾಲ ಪತ್ತೆ: ಮಾಂಗಲ್ಯ ಸರ ಕಳ್ಳತನ ಪ್ರಕರಣ ಭೇದಿಸಿ ನಾಲ್ವರ ಬಂಧನ ಶಿವಮೊಗ್ಗ: ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಿದ ವಿನೋಬನಗರ ಪೊಲೀಸರು, ಬಂಧಿತರು ಅಂತರ್ರಾಜ್ಯ ಮಟ್ಟದಲ್ಲಿ ಸರಗಳ್ಳತನ ಹಾಗೂ ಒಂಟಿ ಮನೆ ದರೋಡೆಗಳಲ್ಲಿ ತೊಡಗಿದ್ದವರು…
ಕಮಿಷನ್ ಆಸೆಗೆ ಬ್ಯಾಂಕ್ ಖಾತೆ ಮಾರಾಟ: ಶಿವಮೊಗ್ಗದಲ್ಲಿ ₹55 ಕೋಟಿ ಸೈಬರ್ ವಂಚನೆ ಜಾಲ ಪತ್ತೆ , ಚಾಲಕನ ಹಿಂದೆ ಕೋಟ್ಯಾಂತರ ರೂಪಾಯಿಗಳ ಸೈಬರ್ ಸಾಮ್ರಾಜ್ಯ!
Shivamogga cyber crime police bust a massive ₹55 crore cyber fraud involving rented bank accounts. Driver arrested in commission-based scam. ಶಿವಮೊಗ್ಗ:ಹಣದ ಆಮಿಷವೊಡ್ಡಿ ಸಾರ್ವಜನಿಕರ ಬ್ಯಾಂಕ್ ಖಾತೆಗಳ ಸಂಪೂರ್ಣ ವಿವರಗಳನ್ನು ಸಂಗ್ರಹಿಸಿ ಸೈಬರ್ ವಂಚಕರಿಗೆ ಒದಗಿಸುತ್ತಿದ್ದ ಭಾರೀ ಜಾಲವೊಂದನ್ನು ಶಿವಮೊಗ್ಗದ ಸೈಬರ್ ಅಪರಾಧ ಠಾಣೆ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಶಿವಮೊಗ್ಗದ ತುಂಗಾ ನಗರ ನಿವಾಸಿ ಕೆ. ಶರತ್ ಕುಮಾರ್ ಅಲಿಯಾಸ್ ಗುಂಡ ಎಂಬಾತನನ್ನು ಬಂಧಿಸಲಾಗಿದೆ. ಚಾಲಕ ವೃತ್ತಿ ಮಾಡುತ್ತಿದ್ದ…
ಮಾರಣಾಂತಿಕ ಹಲ್ಲೆಯ ನಡುವೆಯೂ ಧೈರ್ಯ ತೋರಿದ ಪೊಲೀಸರು: ರೌಡಿ ಡಿಚ್ಚಿ ಮುಬಾರಕ್ ಕಾಲಿಗೆ ಗುಂಡೇಟು
ಮಾರಣಾಂತಿಕ ಹಲ್ಲೆಯ ನಡುವೆಯೂ ಧೈರ್ಯ ತೋರಿದ ಪೊಲೀಸರು: ರೌಡಿ ಡಿಚ್ಚಿ ಮುಬಾರಕ್ ಕಾಲಿಗೆ ಗುಂಡೇಟು A notorious rowdy-sheeter was injured in police firing in Bhadravathi after attacking officers during a dacoity attempt, just a day after his release from jail. ಶಿವಮೊಗ್ಗ: ಜೈಲಿನಿಂದ ಬಿಡುಗಡೆಯಾಗಿ ಕೇವಲ ಒಂದು ದಿನವೂ ಪೂರೈಸುವ ಮೊದಲೇ ಮತ್ತೆ ಅಪರಾಧ ಲೋಕಕ್ಕೆ ಮರಳಲು ಮುಂದಾದ ರೌಡಿಶೀಟರ್ ಡಿಚ್ಚಿ ಮುಬಾರಕ್, ಪೊಲೀಸರ ದಿಟ್ಟ ಕಾರ್ಯಾಚರಣೆಗೆ…
ಮಧ್ಯರಾತ್ರಿ ಹೈಡ್ರಾಮಾ: ಅದು ‘ಸ್ಯಾಂಡ್ ಮಾಫಿಯಾ’ ದ್ವೇಷವೋ? ಅಥವಾ ‘ಜಾತಿ ನಿಂದನೆ’ಯ ಸಂಘರ್ಷವೋ? ಆನಂದಪುರದಲ್ಲಿ ನಡೆದಿದ್ದೇನು?
Questions arise over police procedure in the Anandapur case as counter-complaints, SC/ST Act allegations, and delayed FIR registration trigger demands for a fair investigation. ಮಧ್ಯರಾತ್ರಿ ಹೈಡ್ರಾಮಾ: ಅದು ‘ಸ್ಯಾಂಡ್ ಮಾಫಿಯಾ’ ದ್ವೇಷವೋ? ಅಥವಾ ‘ಜಾತಿ ನಿಂದನೆ’ಯ ಸಂಘರ್ಷವೋ? ಆನಂದಪುರದಲ್ಲಿ ನಡೆದಿದ್ದೇನು? ಮರಳು ಮಾಫ಼ಿಯಾ ದಾಂಧಲೆ ಪ್ರಕರಣಕ್ಕೆ ಟ್ವಿಸ್ಟ್ : ದಲಿತ ಸಂಘರ್ಷ ಸಮಿತಿಯಿಂದ ಪೊಲೀಸರ ವಿರುದ್ಧ ಗಂಭೀರ ಆರೋಪ ಸಾಗರ ತಾಲ್ಲೂಕಿನಲ್ಲಿ ಅಕ್ರಮ ಮರಳು ಸಾಗಣೆ ದೂರು…
ತೀರ್ಥಹಳ್ಳಿಯಲ್ಲಿ ಹಸು ಕಳ್ಳತನ ಪ್ರಕರಣ : ಕಾರು ಸಹಿತ ಮೂವರ ಬಂಧನ
ತೀರ್ಥಹಳ್ಳಿಯಲ್ಲಿ ಹಸು ಕಳ್ಳತನ ಪ್ರಕರಣ : ಕಾರು ಸಹಿತ ಮೂವರ ಬಂಧನ Police in Thirthahalli cracked a cow theft case by arresting three youths from Shivamogga. The stolen cow and the vehicle used for the crime were seized during a special operation ತೀರ್ಥಹಳ್ಳಿ: ತಾಲೂಕಿನ ಕಟ್ಟೆಹಕ್ಕಲು ಗ್ರಾಮದಲ್ಲಿ ನಡೆದಿದ್ದ ಜಾನುವಾರು ಕಳ್ಳತನ ಪ್ರಕರಣವನ್ನು ತೀರ್ಥಹಳ್ಳಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು…
ಕರ್ತವ್ಯದಲ್ಲಿದ್ದ ಪಿಎಸ್ಐ ಮೇಲೆ ಹಲ್ಲೆ ಪ್ರಕರಣ , ಇಬ್ಬರಿಗೆ ಶಿಕ್ಷೆ ಪ್ರಕಟ : ಮಂಡಘಟ್ಟದಲ್ಲಿ ನಡೆದ ಕೃತ್ಯಕ್ಕೆ ತೀರ್ಪು
Two brothers convicted for attacking a Police Sub-Inspector during a ganja case investigation in Shivamogga. Court sentences them to two years jail, imposes fine and orders compensation to the PSI and witnesses. ಕರ್ತವ್ಯದಲ್ಲಿದ್ದ ಪಿಎಸ್ಐ ಮೇಲೆ ಹಲ್ಲೆ ಪ್ರಕರಣ , ಇಬ್ಬರಿಗೆ ಶಿಕ್ಷೆ ಪ್ರಕಟ : ಮಂಡಘಟ್ಟದಲ್ಲಿ ನಡೆದ ಕೃತ್ಯಕ್ಕೆ ತೀರ್ಪು ಶಿವಮೊಗ್ಗ: ಗಾಂಜಾ ಪ್ರಕರಣದ ವಿಚಾರಣೆಗೆ ಆರೋಪಿಯನ್ನು ಕರೆದುಕೊಂಡು ಹೋಗುವ ವೇಳೆ ಪಿಎಸ್ಐ…