Headlines

ಆನಂದಪುರದಲ್ಲಿ ಮನೆಗೆ ನುಗ್ಗಿದ 20 ಮಂದಿಯಿಂದ ಗುಂಪು ದಾಳಿ: ಕುಟುಂಬದ ಮೇಲೆ ಕ್ರೂರ ಹಲ್ಲೆ, ಲಕ್ಷಾಂತರ ರೂ ದರೋಡೆ ಆರೋಪ

ಆನಂದಪುರದಲ್ಲಿ ಮನೆಗೆ ನುಗ್ಗಿದ 20 ಮಂದಿಯಿಂದ ಗುಂಪು ದಾಳಿ: ಕುಟುಂಬದ ಮೇಲೆ ಕ್ರೂರ ಹಲ್ಲೆ, ಲಕ್ಷಾಂತರ ರೂ ದರೋಡೆ ಆರೋಪ A shocking incident in Anandapura, Shivamogga, where a group of over 20 people allegedly attacked a family, attempted murder, vandalized the house, and looted valuables worth ₹25 lakh. FIR registered; no arrests yet. ಶಿವಮೊಗ್ಗ: ಜಿಲ್ಲೆಯ ಆನಂದಪುರದಲ್ಲಿ ಕುಟುಂಬವೊಂದರ ಮೇಲೆ 20ಕ್ಕೂ ಹೆಚ್ಚು…

Read More

ಐದು ತಿಂಗಳ ಗರ್ಭಿಣಿಯನ್ನು ಪೆಟ್ರೋಲ್ ಸುರಿದು ಜೀವಂತ ದಹನ!? : ಕ್ರೂರ ವರದಕ್ಷಿಣೆ ಕೊಲೆಯೆಂದು ಕುಟುಂಬಸ್ಥರ ಆರೋಪ!?

ಐದು ತಿಂಗಳ ಗರ್ಭಿಣಿಯನ್ನು ಪೆಟ್ರೋಲ್ ಸುರಿದು ಜೀವಂತ ದಹನ!? : ಕ್ರೂರ ವರದಕ್ಷಿಣೆ ಕೊಲೆಯೆಂದು ಕುಟುಂಬಸ್ಥರ ಆರೋಪ!? A five-month pregnant nurse was allegedly burned alive in Soraba, Shivamogga district over dowry harassment. Police have registered a murder case and launched a search for the accused. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಲ್ಲಿ ಅಮಾನವೀಯತೆಯ ಅತಿ ಕ್ರೂರ ರೂಪ ಹೊರಬಂದಿದ್ದು, ಐದು ತಿಂಗಳ ಗರ್ಭಿಣಿ ನರ್ಸ್‌ ಶ್ವೇತಾ…

Read More

ಸಾಗರದಲ್ಲಿ ಹೊಟೆಲ್ ಕಾರ್ಮಿಕನ ಹತ್ಯೆ, ಕಾರಿನೊಳಗೆ ಶವ ಪತ್ತೆ

ಸಾಗರದಲ್ಲಿ ಹೊಟೆಲ್ ಕಾರ್ಮಿಕನ ಹತ್ಯೆ, ಕಾರಿನೊಳಗೆ ಶವ ಪತ್ತೆ A hotel worker from Bihar was found dead inside a car in Sagara, Shivamogga district. Police suspect a financial dispute led to the murder, and the hotel owner has been taken into custody. ಸಾಗರ: ಹೊಟೆಲ್ ಕಾರ್ಮಿಕನೊಬ್ಬನ ಹತ್ಯೆ ಪ್ರಕರಣವು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ಎಸ್‌ಪಿ ಬಿ….

Read More

ಶಾದಿಮಹಲ್‌ಗಳಲ್ಲಿ ಕಳ್ಳತನ ಮಾಡುತ್ತಿದ್ದ ಮಹಿಳೆ ಪೊಲೀಸರ ಬಲೆಗೆ – 18 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

Tunganagar police in Shivamogga arrested a woman accused of stealing gold ornaments and cash during wedding functions at Shadi Mahals. Police recovered 120 grams of gold worth around ₹18 lakh in connection with four cases. ಶಿವಮೊಗ್ಗ: ನಗರದ ವಿವಿಧ ಶಾದಿಮಹಲ್‌ಗಳಲ್ಲಿ ಮದುವೆ ಸಮಾರಂಭಗಳ ವೇಳೆ ಆಭರಣ ಹಾಗೂ ನಗದು ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ತುಂಗಾನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೂಳೆಬೈಲ್ ನಿವಾಸಿ ರುಕ್ಸಾರ್…

Read More

ಗಾಂಜಾ ಮಾರಾಟ ಜಾಲ ಪತ್ತೆ ಹಚ್ಚಿದ ಪೊಲೀಸರು – ಒಬ್ಬನ ಬಂಧನ, 2 ಕೆ ಜಿ ಗಾಂಜಾ ವಶಕ್ಕೆ

Shivamogga Doddapete police busted an illegal ganja selling network near Mount Hira School in Iliyaz Nagar, arresting one आरोपी with 2.066 kg of ganja while another suspect escaped. ಗಾಂಜಾ ಮಾರಾಟ ಜಾಲ ಪತ್ತೆ ಹಚ್ಚಿದ ಪೊಲೀಸರು – ಒಬ್ಬನ ಬಂಧನ, 2 ಕೆ ಜಿ ಗಾಂಜಾ ವಶಕ್ಕೆ ಶಿವಮೊಗ್ಗ: ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಪೊಲೀಸರು…

Read More

ಅಮ್ಜದ್ ಕೊಲೆ ಕೇಸ್: ಜೈಲಿನಿಂದ ರೌಡಿಗಳಿಬ್ಬರ ಶಿಫ್ಟ್ – ಫೌಝಾನ್ ಬೆಳಗಾವಿಗೆ, ಅಬಿದ್ ಬೆಂಗಳೂರಿಗೆ

Two notorious accused, including the prime suspect in Shivamogga scrap trader Amjad murder case, have been shifted from Shivamogga Central Prison to Belagavi Hindalga and Bengaluru Parappana Agrahara prisons citing security reasons. ಅಮ್ಜದ್ ಕೊಲೆ ಕೇಸ್: ಶಿವಮೊಗ್ಗ ಜೈಲಿನಿಂದ ರೌಡಿಗಳಿಬ್ಬರ ಶಿಫ್ಟ್ – ಫೌಝಾನ್ ಬೆಳಗಾವಿಗೆ, ಅಬಿದ್ ಬೆಂಗಳೂರಿಗೆ ಶಿವಮೊಗ್ಗ: ನಗರದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದ ಸ್ಕ್ರ್ಯಾಪ್ ವ್ಯಾಪಾರಿ ಅಮ್ಜದ್ ಕೊಲೆ ಪ್ರಕರಣದ…

Read More

ಹಾಡಹಗಲೇ ಕಳ್ಳತನಕ್ಕೆ ಯತ್ನ – ಕೋಪಗೊಂಡ ಗ್ರಾಮಸ್ಥರಿಂದ ಕಳ್ಳನಿಗೆ ಹಿಗ್ಗಾಮುಗ್ಗ ಥಳಿತ

Daylight house break-in attempt in Sagar taluk of Shivamogga district was foiled as villagers caught the accused thief and handed him over to police. Investigation is underway. ಶಿವಮೊಗ್ಗ: ಹಾಡಹಗಲೇ ಮನೆಗೆ ನುಗ್ಗಿ ಹಣ–ಚಿನ್ನಾಭರಣ ದೋಚಲು ಯತ್ನಿಸಿದ ವ್ಯಕ್ತಿಯೊಬ್ಬ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದು ಗಂಭೀರ ಹಲ್ಲೆಗೆ ಒಳಗಾದ ಘಟನೆ ನಡೆದಿದೆ. ಸಾಗರ ತಾಲೂಕಿನ ಕಾನಲ್ರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಬ್ಬಳ್ಳಿ ಹುಚ್ಚಪ್ಪ ಎಂಬ…

Read More

ಬಸ್ ಹತ್ತುವ ವೇಳೆ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಕಳ್ಳತನ

Gold jewellery worth ₹70,000 was stolen from a woman’s vanity bag amid heavy rush while boarding a KSRTC bus at Shivamogga bus stand. A case has been registered at Doddapete police station. ಬಸ್ ಹತ್ತುವ ವೇಳೆ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಕಳ್ಳತನ ಶಿವಮೊಗ್ಗ: ನಗರದ ಕೆಎಸ್‌ಆರ್‌ಟಿಸಿ (KSRTC) ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ಸಂದರ್ಭ ಉಂಟಾದ ಜನದಟ್ಟಣೆಯನ್ನು ದುರುಪಯೋಗಪಡಿಸಿಕೊಂಡ ಕಳ್ಳರು, ಮಹಿಳೆಯೊಬ್ಬರ ವ್ಯಾನಿಟಿ…

Read More

ಜೂಜಿನ ಸಾಲ ತೀರಿಸಲು ಸ್ವಂತ ದೊಡ್ಡಪ್ಪ–ದೊಡ್ಡಮ್ಮನನ್ನೇ ಕೊಂದ ವೈದ್ಯ; ಇಂಜೆಕ್ಷನ್ ನೀಡಿ ಡಬಲ್ ಮರ್ಡರ್

A doctor was arrested in Shivamogga for killing his elderly uncle and aunt using a lethal injection to steal gold and clear gambling debts. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದ ಭೂತನಗುಡಿಯಲ್ಲಿ ಮಲಗಿದ್ದಲ್ಲಿಯೇ ನಿಗೂಢವಾಗಿ ಸಾವನ್ನಪ್ಪಿದ್ದ ವೃದ್ಧ ದಂಪತಿಯ ಪ್ರಕರಣವನ್ನು ಭದ್ರಾವತಿ ಹಳೇನಗರ ಪೊಲೀಸರು ಕೇವಲ 24 ಗಂಟೆಗಳಲ್ಲಿ ಭೇದಿಸಿ, ಪ್ರಮುಖ ಆರೋಪಿ ವೈದ್ಯನನ್ನು ಬಂಧಿಸಿದ್ದಾರೆ. ಮೃತ ದಂಪತಿಯ ತಮ್ಮನ ಪುತ್ರನಾದ ಡಾ.ಮಲ್ಲೇಶ್‌ನೇ ಈ ಭೀಕರ ಕೊಲೆಯ ಪ್ರಮುಖ…

Read More

ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ: ಮಾತಿನ ಚಕಮಕಿಯಲ್ಲಿ ಚಾಕು ಇರಿತ, ಓರ್ವ ಸಾವು

ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ: ಮಾತಿನ ಚಕಮಕಿಯಲ್ಲಿ ಚಾಕು ಇರಿತ, ಓರ್ವ ಸಾವು Vinod, who was seriously injured in the stabbing, died on the spot. Police said that the accused Vikram fled the scene after the incident. ಶಿವಮೊಗ್ಗ: ಸ್ನೇಹಿತರಿಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಶಿವಮೊಗ್ಗ ನಗರದ ಹೊರವಲಯದ ಮಲವಗೊಪ್ಪದ ಪೆಟ್ರೋಲ್ ಬಂಕ್ ಸಮೀಪ ಶನಿವಾರ ರಾತ್ರಿ ಸಂಭವಿಸಿದೆ. ವಿನೋದ್ ಹಾಗೂ ವಿಕ್ರಮ್…

Read More