ಭೀಕರ ರಸ್ತೆ ಅಪಘಾತ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ, ಓರ್ವ ಸ್ಥಳದಲ್ಲೇ ಸಾವು

ಭೀಕರ ರಸ್ತೆ ಅಪಘಾತ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ, ಓರ್ವ ಸ್ಥಳದಲ್ಲೇ ಸಾವು A 55-year-old man died on the spot after a head-on collision between a Nano car and an i20 near Umblebailu on the outskirts of Shivamogga. Tunganagar Police have registered a case and started an investigation. ಶಿವಮೊಗ್ಗ, ಆ.2: ನಗರದ ಹೊರವಲಯದ ಉಂಬ್ಳೇಬೈಲು ಸಮೀಪ ಭಾನುವಾರ ಸಂಭವಿಸಿದ ಭೀಕರ…

Read More

ಗುಡ್ಡ ಕುಸಿತ ದುರಂತ: ಮಣ್ಣಿನಡಿ ಸಿಲುಕಿದ್ದ ಮೂವರ ಶವ ಎಂಟು ಗಂಟೆಗಳ ಕಾರ್ಯಾಚರಣೆ ಬಳಿಕ ಪತ್ತೆ

ತೀರ್ಥಹಳ್ಳಿಯಲ್ಲಿ ಗುಡ್ಡ ಕುಸಿತ ದುರಂತ: ಮಣ್ಣಿನಡಿ ಸಿಲುಕಿದ್ದ ಮೂವರ ಶವ ಎಂಟು ಗಂಟೆಗಳ ಕಾರ್ಯಾಚರಣೆ ಬಳಿಕ ಪತ್ತೆ Three workers trapped under a landslide in Gandhinagar, Tirthahalli, were found dead after an eight-hour rescue operation. Bodies shifted to Tirthahalli Government Hospital for postmortem. ತೀರ್ಥಹಳ್ಳಿ: ಪಟ್ಟಣದ ಗಾಂಧಿನಗರದಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತ ದುರಂತದಲ್ಲಿ ಮಣ್ಣಿನಡಿ ಸಿಲುಕಿದ್ದ ಮೂವರ ಮೃತದೇಹಗಳನ್ನು ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ…

Read More

ನೀರು ಕೇಳಿ ಮನೆಗೆ ನುಗ್ಗಿ ಮಾಂಗಲ್ಯ ಸರ ಕಳ್ಳತನ : ಆರೇ ಗಂಟೆಯಲ್ಲಿ ಖದೀಮರ ಹೆಡೆಮುರಿಕಟ್ಟಿದ ಪೊಲೀಸರು

ನೀರು ಕೇಳಿ ಮನೆಗೆ ನುಗ್ಗಿ ಮಾಂಗಲ್ಯ ಸರ ಕಳ್ಳತನ : ಆರೇ ಗಂಟೆಯಲ್ಲಿ ಖದೀಮರ ಹೆಡೆಮುರಿಕಟ್ಟಿದ ಪೊಲೀಸರು Hosanagara Police solved a gold chain theft case within six hours by arresting two accused from Udupi and Mangaluru after a theft in Sonale village, Shivamogga district. ​ಹೊಸನಗರ ತಾಲೂಕಿನ ಸೊನಲೆ ಗ್ರಾಮದಲ್ಲಿ ನಡೆದ ಸರಗಳ್ಳತನ ಪ್ರಕರಣವನ್ನು ಕೇವಲ ಆರು ಗಂಟೆಗಳ ಒಳಗೆ ಭೇದಿಸುವ ಮೂಲಕ ಹೊಸನಗರ ಪೊಲೀಸರು…

Read More

ಜೋಗ ಜಲಪಾತದ ನಿಷೇಧಿತ ಪ್ರದೇಶದಲ್ಲಿ ರೀಲ್ಸ್ ಚಿತ್ರೀಕರಣ: ತೀರ್ಥಹಳ್ಳಿಯ ಮೂವರ ವಿರುದ್ಧ ಸುಮುಟೋ ಪ್ರಕರಣ

ಜೋಗ ಜಲಪಾತದ ನಿಷೇಧಿತ ಪ್ರದೇಶದಲ್ಲಿ ರೀಲ್ಸ್ ಚಿತ್ರೀಕರಣ: ತೀರ್ಥಹಳ್ಳಿಯ ಮೂವರ ವಿರುದ್ಧ ಸುಮುಟೋ ಪ್ರಕರಣ Three youths from Thirthahalli have been booked in a suo motu case for entering the prohibited area at Jog Falls, filming Instagram Reels, and uploading dangerous videos on social media. ಶಿವಮೊಗ್ಗ: ಜೋಗ ಜಲಪಾತದ ನಿಷೇಧಿತ ಹಾಗೂ ಅಪಾಯಕಾರಿ ಪ್ರದೇಶಕ್ಕೆ ತೆರಳಿ ರೀಲ್ಸ್‌ (Reels) ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್…

Read More

ಹೊನ್ನೇಬೈಲು ಗ್ರಾಮದಲ್ಲಿ ಅರಣ್ಯ ಇಲಾಖೆ ದಾಳಿ: ಬೀಟೆ ನಾಟ ಹಾಗೂ ಸೌದೆ ವಶ – ಆರೋಪಿಯ ಬಂಧನ

ಹೊನ್ನೇಬೈಲು ಗ್ರಾಮದಲ್ಲಿ ಅರಣ್ಯ ಇಲಾಖೆ ದಾಳಿ: ಬೀಟೆ ನಾಟ ಹಾಗೂ ಸೌದೆ ವಶ – ಆರೋಪಿಯ ಬಂಧನ Hosanagara Forest Department officials have arrested Suresh N.G. for illegal encroachment and timber smuggling in Honnebailu village. Authorities seized valuable teak and mixed wood logs during the raid. Read more about the operation conducted by the Hosanagara Range Forest team. ​ಹೊಸನಗರ: ಸರ್ಕಾರಿ…

Read More

ಹೊಸನಗರ ಸಮೀಪ ಖಾಸಗಿ ಬಸ್ ಪಲ್ಟಿ: 11 ಪ್ರಯಾಣಿಕರಿಗೆ ಗಾಯ

ಹೊಸನಗರದ ಸಮೀಪ ಖಾಸಗಿ ಬಸ್ ಪಲ್ಟಿ: 11 ಪ್ರಯಾಣಿಕರಿಗೆ ಗಾಯ A private bus traveling from Bengaluru to Kundapura overturned near Hosanagara on NH 766C after the driver lost control. Eleven passengers sustained minor injuries and were shifted to the government hospital for treatment. ಹೊಸನಗರ, ಮೇ 8: ಪಟ್ಟಣದ ಹೊರವಲಯದ ರಾಜ್ಯ ಹೆದ್ದಾರಿ ಜಯನಗರದ ಚಾಮುಂಡಿ ಬೆಟ್ಟದ ತಿರುವಿನಲ್ಲಿ ಇಂದು ಮುಂಜಾನೆ ಖಾಸಗಿ…

Read More

ರಿಪ್ಪನ್‌ಪೇಟೆ ಸೌಂದರ್ಯಕ್ಕೆ ಹೊಸ ಮುಕುಟ |”ಐ ಲವ್ ರಿಪ್ಪನ್‌ಪೇಟೆ” ನಾಮಫಲಕ ಉದ್ಘಾಟಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ

ರಿಪ್ಪನ್‌ಪೇಟೆ ಸೌಂದರ್ಯಕ್ಕೆ ಹೊಸ ಮುಕುಟ |”ಐ ಲವ್ ರಿಪ್ಪನ್‌ಪೇಟೆ” ನಾಮಫಲಕ ಉದ್ಘಾಟಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ Sagar MLA Belur Gopalakrishna inaugurates the new “I Love Ripponpet” sign board at SR Convention Hall, praising owner Ravichandra Y for boosting the town’s beauty. ​ರಿಪ್ಪನ್‌ಪೇಟೆ: ಪಟ್ಟಣದ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೂತನವಾಗಿ ನಿರ್ಮಿಸಿರುವ “ಐ ಲವ್ ರಿಪ್ಪನ್‌ಪೇಟೆ” (I Love Ripponpet) ಲೆಟರ್ ಸೈನ್ ಬೋರ್ಡ್ ಅನ್ನು ಸಾಗರ…

Read More

RIPPONPETE | ರಸ್ತೆ ಅಗಲೀಕರಣದ ಬೆನ್ನಲ್ಲೇ ಹೆಚ್ಚಿದ ಅಪಘಾತ – ವಿನಾಯಕ ವೃತ್ತದ ನಾಲ್ಕು ರಸ್ತೆಗೆ ಬ್ಯಾರಿಕೇಡ್

RIPPONPETE | ರಸ್ತೆ ಅಗಲೀಕರಣದ ಬೆನ್ನಲ್ಲೇ ಹೆಚ್ಚಿದ ಅಪಘಾತ – ವಿನಾಯಕ ವೃತ್ತದ ನಾಲ್ಕು ರಸ್ತೆಗೆ ಬ್ಯಾರಿಕೇಡ್ To curb the sudden rise in accidents following recent road widening, Ripponpete police have installed barricades at the busy Vinayaka Circle to control overspeeding and ensure public safety. ​ರಿಪ್ಪನ್‌ಪೇಟೆ: ರಸ್ತೆ ಅಗಲೀಕರಣದ ಬಳಿಕ ಅತಿ ವೇಗದ ಚಾಲನೆ ಹಾಗೂ ಸವಾರರ ನಿರ್ಲಕ್ಷ್ಯದಿಂದಾಗಿ ನಿರಂತರ ಸರಣಿ ಅಪಘಾತಗಳಿಗೆ ಸಾಕ್ಷಿಯಾಗಿದ್ದ…

Read More

ಕುಡಿಯುವ ನೀರಿನ ಬಾವಿಗೆ ವಿಷ ಹಾಕಿದ ಆರೋಪ – ಪ್ರಕರಣ ದಾಖಲು

ಕುಡಿಯುವ ನೀರಿನ ಬಾವಿಗೆ ವಿಷ ಹಾಕಿದ ಆರೋಪ – ಪ್ರಕರಣ ದಾಖಲು A case has been registered in Thirthahalli after unknown persons allegedly poisoned a drinking water well in Giniya village near Kuppalli, reportedly due to a land dispute. ತೀರ್ಥಹಳ್ಳಿ: ತಾಲೂಕಿನ ಕುಪ್ಪಳ್ಳಿ ಸಮೀಪದ ಗಿಣಿಯ ಗ್ರಾಮದಲ್ಲಿ ಕುಡಿಯುವ ನೀರಿನ ಬಾವಿಗೆ ವಿಷ ಹಾಕಿದ ಆರೋಪದ ಘಟನೆ ಬೆಳಕಿಗೆ ಬಂದಿದೆ. ಗಿಣಿಯ ಗ್ರಾಮದ ನಿವಾಸಿ ರಾಘವೇಂದ್ರ…

Read More

ಅಂಬೇಡ್ಕರ್ ಪೋಟೊ ಹಿಡಿದು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮುಂದೆ ಮಹಿಳೆಯ ಪ್ರತಿಭಟನೆ

ಅಂಬೇಡ್ಕರ್ ಪೋಟೊ ಹಿಡಿದು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮುಂದೆ ಮಹಿಳೆಯ ಪ್ರತಿಭಟನೆ A woman staged a solo protest in front of Ripponpet police station holding Dr. Ambedkar’s photo, alleging land encroachment and seeking justice and protection from authorities. ರಿಪ್ಪನ್‌ಪೇಟೆ: ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರ ಜನ್ಮದಿನದಂದು ನ್ಯಾಯಕ್ಕಾಗಿ ಒತ್ತಾಯಿಸಿ ಮಹಿಳೆಯೊಬ್ಬರು ಠಾಣೆ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ರಿಪ್ಪನ್‌ಪೇಟೆ ಸಮೀಪದ…

Read More