ಜಿಲ್ಲಾ ಸುದ್ದಿ:
ರಿಪ್ಪನ್ಪೇಟೆಯಲ್ಲಿ ಬಕ್ರೀದ್ ಹಬ್ಬದ ಶಾಂತಿ ಸಮಿತಿ ಸಭೆ
ರಿಪ್ಪನ್ಪೇಟೆಯಲ್ಲಿ ಬಕ್ರೀದ್ ಹಬ್ಬದ ಶಾಂತಿ ಸಮಿತಿ ಸಭೆ ಸೌಹಾರ್ದದಿಂದ ಹಬ್ಬ ಆಚರಿಸಲು ಕರೆ – ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ: ಸಿಪಿಐ Police in Ripponpet held a peace committee meeting ahead of Bakrid festival, urging people to celebrate with communal harmony and warning against spreading fake news on social media. ರಿಪ್ಪನ್ಪೇಟೆ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಎಲ್ಲರೂ ಜಾತಿ-ಮತ ಭೇದವಿಲ್ಲದೆ…
ಆಶ್ರಯ ನಿವೇಶನ ಪ್ರದೇಶ ಒತ್ತುವರಿ ತೆರವಿಗೆ ಒತ್ತಾಯ: ಮೂಲಭೂತ ಸೌಕರ್ಯ ಕಲ್ಪಿಸಲು ಮನವಿ
ಆಶ್ರಯ ನಿವೇಶನ ಪ್ರದೇಶ ಒತ್ತುವರಿ ತೆರವಿಗೆ ಒತ್ತಾಯ: ಮೂಲಭೂತ ಸೌಕರ್ಯ ಕಲ್ಪಿಸಲು ಮನವಿ Residents and beneficiaries urge authorities to clear encroachments on Ashraya housing land in Gavatooru village, Hosanagara, and develop basic infrastructure for 23 beneficiaries. ರಿಪ್ಪನ್ ಪೇಟೆ : ಕೆರೆಹಳ್ಳಿ ಹೋಬಳಿ ಗವಟೂರು ಗ್ರಾಮದ ಸರ್ವೇ ನಂ. 260/2ರಲ್ಲಿ 2 ಎಕರೆ 5 ಗುಂಟೆ ಪ್ರದೇಶದಲ್ಲಿ 1991-92ನೇ ಸಾಲಿನಲ್ಲಿ 23 ಮಂದಿ ಫಲಾನುಭವಿಗಳಿಗೆ ಆಶ್ರಯ ನಿವೇಶನಗಳನ್ನು…
ಮಾವಿನಹಣ್ಣುಗಳನ್ನು ರಸ್ತೆಗೆ ಸುರಿದು ವ್ಯಾಪಾರಿಯ ಆಕ್ರೋಶ!ಕಾರಣವೇನು ಈ ಸುದ್ದಿ ನೋಡಿ
ಮಾವಿನಹಣ್ಣುಗಳನ್ನು ರಸ್ತೆಗೆ ಸುರಿದು ವ್ಯಾಪಾರಿಯ ಆಕ್ರೋಶ!ಕಾರಣವೇನು ಈ ಸುದ್ದಿ ನೋಡಿ Tension prevailed in Shiralakoppa as a trader protested against road encroachment clearance by dumping mangoes on the main road during a municipal eviction drive. ಶಿರಾಳಕೊಪ್ಪ: ರಸ್ತೆ ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳನ್ನು ತೆರವುಗೊಳಿಸುವ ವೇಳೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಹೈಡ್ರಾಮಾ ನಡೆದಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ ವ್ಯಾಪಾರಿಯೊಬ್ಬರು ಬುಟ್ಟಿಗಳಲ್ಲಿದ್ದ…
ರೌಡಿಶೀಟರ್ ಆದಿಲ್ ಬಂಧನ: ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ
ರೌಡಿಶೀಟರ್ ಆದಿಲ್ ಬಂಧನ: ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ Shivamogga police arrested rowdy-sheeter Adil, a prime accused in the Yaseen Qureshi murder and kidnapping cases. He has been shifted to Parappana Agrahara Jail under tight security. ಶಿವಮೊಗ್ಗ: ನಗರದಲ್ಲಿ ಸರಣಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಹಾಗೂ ಯಾಸೀನ್ ಖುರೇಶಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ರೌಡಿಶೀಟರ್ ಆದಿಲ್ ಹಾಗೂ ಆತನ ಸಹಚರನನ್ನು ಡಿವೈಎಸ್ಪಿ ಸಂಜೀವ್…
ಸಿಡಿಲಿನ ಅಬ್ಬರ: 52 ಕುರಿಗಳ ದುರ್ಮರಣ
ಸಿಡಿಲಿನ ಅಬ್ಬರ: 52 ಕುರಿಗಳ ದುರ್ಮರಣ Lightning strike at Siriyuru in Bhadravathi taluk kills 52 sheep, causing huge loss to shepherds. Heavy rain and strong winds also damage houses in several villages. ಭದ್ರಾವತಿ: ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರಿಯೂರು ಗ್ರಾಮದಲ್ಲಿ ಭಾನುವಾರ ಸಂಜೆ ಸಂಭವಿಸಿದ ಸಿಡಿಲಿನ ಅವಘಡದಲ್ಲಿ ೫೨ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ…
ಯುವ ಕವಿ ಮಂಜುನಾಥ ಭಂಡಾರಿ ಅವರ “ಚೈತ್ರ ಚೇತನ” ಕವನ ಸಂಕಲನ ಬಿಡುಗಡೆ
ಯುವ ಕವಿ ಮಂಜುನಾಥ ಭಂಡಾರಿ ಅವರ “ಚೈತ್ರ ಚೇತನ” ಕವನ ಸಂಕಲನ ಬಿಡುಗಡೆ The “Chaitra Chetana” poetry collection by young poet and writer Manjunath Bhandari was released in a literary and cultural event attended by writers, poets, and literature lovers. ರಿಪ್ಪನ್ ಪೇಟೆ : ಪಟ್ಟಣದ ಯುವ ಕವಿ ಹಾಗೂ ಸಾಹಿತಿ ಮಂಜುನಾಥ ಭಂಡಾರಿ ಅವರ “ಚೈತ್ರ ಚೇತನ” ಕವನ ಸಂಕಲನ ಬಿಡುಗಡೆ ಸಮಾರಂಭವು ಭಾನುವಾರ…
ಕಾಣೆಯಾಗಿದ್ದಾರೆ ; ಮಾಹಿತಿ ನೀಡಲು ಮನವಿ
ಕಾಣೆಯಾಗಿದ್ದಾರೆ ; ಮಾಹಿತಿ ನೀಡಲು ಮನವಿ ಶಿವಮೊಗ್ಗ; ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬುದ್ಧನಗರ ನಿವಾಸಿಯಾದ 32 ವರ್ಷದ ಮೊಹಮ್ಮದ್ ಆದಿಲ್ ಎಂಬುವವರು, ಏ.15 ರಿಂದ ಕಾಣೆಯಾಗಿದ್ದಾರೆ. ಈತನ ಚಹರೆ 5.4 ಅಡಿ ಎತ್ತರ, ದಪ್ಪ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿರುತ್ತಾರೆ. ಈತನ ಬಗ್ಗೆ ಸುಳಿವು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು 08182-261414/ 9972426144 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
ಸ್ನೇಹಿತನಿಂದಲೇ ಮೊಬೈಲ್ ಹ್ಯಾಕ್ , ಬ್ಯಾಂಕ್ ಖಾತೆಗೆ ಕನ್ನ; ದೂರು ದಾಖಲು
A Bhadravathi man lost ₹98,000 in a cyber fraud after his colleague allegedly hacked his mobile phone using a hidden app. A case has been registered at Shivamogga Cyber Crime Police Station. ಸ್ನೇಹಿತನಿಂದಲೇ ಮೊಬೈಲ್ ಹ್ಯಾಕ್ , ಬ್ಯಾಂಕ್ ಖಾತೆಗೆ ಕನ್ನ; ದೂರು ದಾಖಲು ಭದ್ರಾವತಿ: ವ್ಯಕ್ತಿಯೊಬ್ಬರ ಮೊಬೈಲ್ ಹ್ಯಾಕ್ ಮಾಡಿ, ಅವರ ಖಾತೆಯಿಂದಲೇ ಸುಮಾರು 98 ಸಾವಿರ ರೂಪಾಯಿ ವಂಚಿಸಿರುವ ಘಟನೆ ಭದ್ರಾವತಿಯಲ್ಲಿ…
ಅಂಬೇಡ್ಕರ್ ಆದರ್ಶಗಳು ಯುವಜನತೆಗೆ ಮಾರ್ಗದರ್ಶಿ: ಆರಗ ಜ್ಞಾನೇಂದ್ರ
ಅಂಬೇಡ್ಕರ್ ಆದರ್ಶಗಳು ಯುವಜನತೆಗೆ ಮಾರ್ಗದರ್ಶಿ: ಆರಗ ಜ್ಞಾನೇಂದ್ರ The 135th Ambedkar Jayanti and Pratibha Puraskar program was held at Billeshwara Ambedkar Bhavan in Huncha Gram Panchayat, where legislators highlighted Dr. B.R. Ambedkar’s ideals and honored talented students. ತೀರ್ಥಹಳ್ಳಿ ತಾಲ್ಲೂಕಿನ ಹುಂಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಲ್ಲೆಶ್ವರ ಅಂಬೇಡ್ಕರ್ ಭವನದಲ್ಲಿ 135ನೇ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಭಾನುವಾರ ಅದ್ಧೂರಿಯಾಗಿ…
ಗಾಳಿ ಮಳೆ ಆರ್ಭಟಕ್ಕೆ ಕಾಲೇಜಿನ ಸಭಾಂಗಣದ ಮೇಲ್ಚಾವಣಿ ನಾಶ – ಸ್ಥಳಕ್ಕೆ ಅಧಿಕಾರಿಗಳ ಭೇಟಿ
ಗಾಳಿ ಮಳೆ ಆರ್ಭಟಕ್ಕೆ ಕಾಲೇಜಿನ ಸಭಾಂಗಣದ ಮೇಲ್ಚಾವಣಿ ನಾಶ – ಸ್ಥಳಕ್ಕೆ ಅಧಿಕಾರಿಗಳ ಭೇಟಿ Heavy wind and rain in Ripponpet caused severe damage as the roof of the Government PU College auditorium was blown away. Officials visited the spot and emergency repair work was initiated. ರಿಪ್ಪನ್ಪೇಟೆ : ಪಟ್ಟಣದಲ್ಲಿ ಶನಿವಾರ ಸಂಜೆ ಸುರಿದ ಭಾರಿ ಗಾಳಿ ಮಳೆ ಹಲವು ಅನಾಹುತಗಳಿಗೆ ಕಾರಣವಾಗಿದ್ದು, ಸರ್ಕಾರಿ…