Headlines

ಭೀಕರ ರಸ್ತೆ ಅಪಘಾತ: ಐಟಿಐ ಪರೀಕ್ಷೆ ಮುಗಿಸಿ ಮನೆಗೆ ಮರಳುತ್ತಿದ್ದ 19 ವರ್ಷದ ಯುವಕ ದುರ್ಮರಣ

ಭೀಕರ ರಸ್ತೆ ಅಪಘಾತ: ಐಟಿಐ ಪರೀಕ್ಷೆ ಮುಗಿಸಿ ಮನೆಗೆ ಮರಳುತ್ತಿದ್ದ 19 ವರ್ಷದ ಯುವಕ ದುರ್ಮರಣ A 19-year-old ITI student died in a tragic road accident near Kumudvati Bridge in Shikaripura while returning home after completing his examination. A case has been registered by Shikaripura Town Police. ಆನಂದಪುರ : ಶಿಕಾರಿಪುರ ಪಟ್ಟಣದ ಕುಮುದ್ವತಿ ನದಿ ಸೇತುವೆ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ…

Read More

ಜಿಂಕೆ ಬೇಟೆ ಪ್ರಕರಣ: ಓರ್ವ ಬೇಟೆಗಾರ ಬಂಧನ – ಎರಡು ಜಿಂಕೆಗಳ ಕಳೇಬರ, ಕಾರು ಹಾಗೂ ಮೂರು ಬೈಕ್‌ ವಶ

ಜಿಂಕೆ ಬೇಟೆ ಪ್ರಕರಣ: ಓರ್ವ ಬೇಟೆಗಾರ ಬಂಧನ – ಎರಡು ಜಿಂಕೆಗಳ ಕಳೇಬರ, ಕಾರು ಹಾಗೂ ಮೂರು ಬೈಕ್‌ ವಶ One person was arrested in a deer poaching case near Lakshmisagara Minor Forest in Channagiri. Forest officials seized two deer carcasses, one car, and three motorcycles used in the crime. Investigation is underway. ಭದ್ರಾವತಿ, ಜು. 30: ಅಕ್ರಮವಾಗಿ ಜಿಂಕೆಗಳನ್ನು ಬೇಟೆಯಾಡಿ ಹತ್ಯೆಗೈದಿದ್ದ…

Read More

37 ವರ್ಷಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ದರೋಡೆ ಪ್ರಕರಣದ ಆರೋಪಿ : 1989 ರಲ್ಲಿ ಗುಡ್ಡೆಕೊಪ್ಪದಲ್ಲಿ ನಡೆದಿದ್ದ ದರೋಡೆ

37 ವರ್ಷಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ದರೋಡೆ ಪ್ರಕರಣದ ಆರೋಪಿ : 1989 ರಲ್ಲಿ ಗುಡ್ಡೆಕೊಪ್ಪದಲ್ಲಿ ನಡೆದಿದ್ದ ದರೋಡೆ Malur Police arrested Abdul Khader, an accused in a 1989 dacoity case at Mrugavadhe in Thirthahalli, after 37 years of absconding. He was traced to Kerala and remanded to judicial custody. ಶಿವಮೊಗ್ಗ, ಜು. 30: 1989ರಲ್ಲಿ ತೀರ್ಥಹಳ್ಳಿ ತಾಲೂಕಿನ ಮೃಗವಧೆ ಗ್ರಾಮದ ಗುಡ್ಡೆಕೊಪ್ಪದಲ್ಲಿ…

Read More

ಹೊಸನಗರದ 28 ವರ್ಷದ ಯುವಕ ನಾಪತ್ತೆ; ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ

ಹೊಸನಗರದ 28 ವರ್ಷದ ಯುವಕ ನಾಪತ್ತೆ; ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ Hosanagara Police have appealed to the public to help trace 28-year-old Tasinulla, who has been missing since July 25 from Church Road, Hosanagara in Shivamogga district. ಶಿವಮೊಗ್ಗ, ಜು. 29: ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸನಗರ ಚರ್ಚ್ ರಸ್ತೆಯ ನಿವಾಸಿ ತಾಸಿನುಲ್ಲಾ (28) ಅವರು ಕಳೆದ ಜುಲೈ 25ರಿಂದ ನಾಪತ್ತೆಯಾಗಿದ್ದಾರೆ ಎಂದು…

Read More

ಹೊಸನಗರದಲ್ಲಿ ಜು.30ರಂದು ಪತ್ರಿಕಾ ದಿನಾಚರಣೆ: ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ವೈಭವಕ್ಕೆ ಸಕಲ ಸಿದ್ಧತೆ

ಹೊಸನಗರದಲ್ಲಿ ಜು.30ರಂದು ಪತ್ರಿಕಾ ದಿನಾಚರಣೆ: ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ವೈಭವಕ್ಕೆ ಸಕಲ ಸಿದ್ಧತೆ Karnataka Working Journalists Association, Hosanagara Taluk Unit, will celebrate Press Day on July 30 with a felicitation ceremony, cultural performances, and the participation of MLAs and distinguished guests. ಹೊಸನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹೊಸನಗರ ತಾಲೂಕು ಶಾಖೆ ವತಿಯಿಂದ ಜುಲೈ 30ರಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ಸೀತಾರಾಮಚಂದ್ರ ಸಭಾಭವನದಲ್ಲಿ…

Read More

ಗಂಭೀರ ಗಾಯಗೊಂಡ ವಿದ್ಯಾರ್ಥಿನಿಯ ಚಿಕಿತ್ಸೆಗೆ ವೈಯಕ್ತಿಕ ನೆರವು ನೀಡಿದ ಶಾಸಕ ಬೇಳೂರು ಗೋಪಾಲಕೃಷ್ಣ

ಗಂಭೀರ ಗಾಯಗೊಂಡ ವಿದ್ಯಾರ್ಥಿನಿಯ ಚಿಕಿತ್ಸೆಗೆ ವೈಯಕ್ತಿಕ ನೆರವು ನೀಡಿದ ಶಾಸಕ ಬೇಳೂರು ಗೋಪಾಲಕೃಷ್ಣ MLA Beluru Gopalakrishna extends financial assistance to the family of a PUC student seriously injured after a tree fell on her during heavy rain near Ripponpet. She is currently undergoing treatment at Wenlock Hospital, Mangaluru. ರಿಪ್ಪನ್‌ಪೇಟೆ: ಭಾರಿ ಗಾಳಿ-ಮಳೆಯ ವೇಳೆ ಮರ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ…

Read More

ಅಪ್ರಾಪ್ತ ಬಾಲಕನಿಗೆ ಬೈಕ್ ಚಾಲನೆಗೆ ಅವಕಾಶ: ವಾಹನ ಮಾಲೀಕನಿಗೆ ₹25,000 ದಂಡ

ಅಪ್ರಾಪ್ತ ಬಾಲಕನಿಗೆ ಬೈಕ್ ಚಾಲನೆಗೆ ಅವಕಾಶ: ವಾಹನ ಮಾಲೀಕನಿಗೆ ₹25,000 ದಂಡ Shivamogga court imposed a ₹25,000 fine on a bike owner for allowing a minor to ride a KTM Duke motorcycle in violation of the Motor Vehicles Act. ಶಿವಮೊಗ್ಗ: ಅಪ್ರಾಪ್ತ ಬಾಲಕನಿಗೆ ಬೈಕ್ ಚಾಲನೆ ಮಾಡಲು ಅವಕಾಶ ನೀಡಿದ ಪ್ರಕರಣದಲ್ಲಿ ವಾಹನದ ಮಾಲೀಕನಿಗೆ ನ್ಯಾಯಾಲಯ ₹25,000 ದಂಡ ವಿಧಿಸಿ ಆದೇಶಿಸಿದೆ. ನಗರದ ಸೋಮಿನಕೊಪ್ಪ ರಸ್ತೆಯಲ್ಲಿ…

Read More

ವಿಮಾನ ಟಿಕೆಟ್ ಬುಕ್ ಮಾಡಿಸುವ ನೆಪದಲ್ಲಿ ₹11.09 ಲಕ್ಷ ವಂಚನೆ | ಶಿವಮೊಗ್ಗದಲ್ಲಿ ಸೈಬರ್ ವಂಚನೆ ಜಾಲ ಬಯಲು

ವಿಮಾನ ಟಿಕೆಟ್ ಬುಕ್ ಮಾಡಿಸುವ ನೆಪದಲ್ಲಿ ₹11.09 ಲಕ್ಷ ವಂಚನೆ | ಶಿವಮೊಗ್ಗದಲ್ಲಿ ಸೈಬರ್ ವಂಚನೆ ಜಾಲ ಬಯಲು A Shivamogga resident was allegedly cheated of ₹11.09 lakh by fraudsters posing as airline ticket booking agents. A case has been registered at the CEN Police Station. ಶಿವಮೊಗ್ಗ: ವಿಮಾನ ಟಿಕೆಟ್ ಕಾಯ್ದಿರಿಸಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹11.09 ಲಕ್ಷ ಹಣ ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ….

Read More

ಹುಂಚ ಮುತ್ತಿನಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ಯುವಕ ನೀರುಪಾಲು

ಹುಂಚ ಮುತ್ತಿನಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ಯುವಕ ನೀರುಪಾಲು A youth identified as Mahendra from Huncha Manjunatha Nagar drowned in Muttinakere near Huncha while allegedly attempting to fish. Fire and police personnel recovered the body after a search operation. ​ರಿಪ್ಪನ್‌ಪೇಟೆ (ಶಿವಮೊಗ್ಗ): ಹೊಸನಗರ ತಾಲೂಕಿನ ಹುಂಚ ಸಮೀಪದ ಮುತ್ತಿನಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ಯುವಕನೊಬ್ಬ ಕಾಲು ಜಾರಿ ನೀರಿಗೆ ಬಿದ್ದು ದಾರುಣವಾಗಿ ಅಂತ್ಯಕಂಡ ಘಟನೆ…

Read More

ಆಯನೂರು ಬಳಿ ಭೀಕರ ರಸ್ತೆ ಅಪಘಾತ: ಖಾಸಗಿ ಬಸ್ ಚಾಲಕ ಸ್ಥಳದಲ್ಲೇ ಸಾವು

ಆಯನೂರು ಬಳಿ ಭೀಕರ ರಸ್ತೆ ಅಪಘಾತ: ಖಾಸಗಿ ಬಸ್ ಚಾಲಕ ಸ್ಥಳದಲ್ಲೇ ಸಾವು A 28-year-old private bus driver, Veeresh, died on the spot after his motorcycle was hit by an unidentified vehicle near Ayanur on NH-206 in Shivamogga district. Police have registered a case and launched an investigation. ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ವೀರಗಾರನ ಬೈರನಕೊಪ್ಪ ಬಳಿ ಸಂಭವಿಸಿದ ಭೀಕರ…

Read More