Headlines

ಅಮ್ಜದ್ ಕೊಲೆ ಕೇಸ್: ಜೈಲಿನಿಂದ ರೌಡಿಗಳಿಬ್ಬರ ಶಿಫ್ಟ್ – ಫೌಝಾನ್ ಬೆಳಗಾವಿಗೆ, ಅಬಿದ್ ಬೆಂಗಳೂರಿಗೆ

Two notorious accused, including the prime suspect in Shivamogga scrap trader Amjad murder case, have been shifted from Shivamogga Central Prison to Belagavi Hindalga and Bengaluru Parappana Agrahara prisons citing security reasons. ಅಮ್ಜದ್ ಕೊಲೆ ಕೇಸ್: ಶಿವಮೊಗ್ಗ ಜೈಲಿನಿಂದ ರೌಡಿಗಳಿಬ್ಬರ ಶಿಫ್ಟ್ – ಫೌಝಾನ್ ಬೆಳಗಾವಿಗೆ, ಅಬಿದ್ ಬೆಂಗಳೂರಿಗೆ ಶಿವಮೊಗ್ಗ: ನಗರದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದ ಸ್ಕ್ರ್ಯಾಪ್ ವ್ಯಾಪಾರಿ ಅಮ್ಜದ್ ಕೊಲೆ ಪ್ರಕರಣದ…

Read More

ಶಿವಮೊಗ್ಗ | ಭಾರೀ ಅಗ್ನಿ ಅವಘಡ: ಜ್ಯೂಸ್ ಸೆಂಟರ್‌, ಬಟ್ಟೆ ಅಂಗಡಿಗೆ ಬೆಂಕಿ – ಲಕ್ಷಾಂತರ ರೂ. ನಷ್ಟ

A massive fire on BH Road in Shivamogga gutted a juice center and cloth shop, causing losses worth lakhs. Firefighters averted a major disaster. ಶಿವಮೊಗ್ಗ: ನಗರದ ಪ್ರಮುಖ ವ್ಯಾಪಾರಿಕ ಕೇಂದ್ರವಾಗಿರುವ BH ರಸ್ತೆಯಲ್ಲಿ ಇಂದು ಸಂಜೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಡೈಮೆಂಡ್ ಜ್ಯೂಸ್ ಸೆಂಟರ್‌ ಹಾಗೂ ಬಾಂಬೆ ಸೇಲ್‌ ಬಟ್ಟೆ ಅಂಗಡಿಯಲ್ಲಿ ಬೆಂಕಿ ಹೊತ್ತುಕೊಂಡ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಕರ್ನಾಟಕ…

Read More

ಭದ್ರಾ ಎಡದಂಡೆ ನಾಲೆಯಲ್ಲಿ ದುರಂತ: ಒಂದೇ ಕುಟುಂಬದ ನಾಲ್ವರು ನಾಪತ್ತೆ, ಶೋಧ ಕಾರ್ಯ ತೀವ್ರ

Four members of a family went missing after slipping into the Bhadra Left Bank Canal near Bhadravati. Rescue operations are underway in Shivamogga. ಹೊಳೆಹೊನ್ನೂರು: ಭದ್ರಾ ಎಡದಂಡೆ ನಾಲೆಯಲ್ಲಿ ನಡೆದ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ನಾಪತ್ತೆಯಾಗಿರುವ ಘಟನೆ ಭದ್ರಾವತಿ ತಾಲೂಕು ಅರಬಿಳಚಿ ಕ್ಯಾಂಪ್‌ನಲ್ಲಿ ನಡೆದಿದೆ. ನಾಪತ್ತೆಯಾದವರಿಗಾಗಿ ಅಗ್ನಿಶಾಮಕ ದಳ ಹಾಗೂ ಪೊಲೀಸರಿಂದ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ನಾಪತ್ತೆಯಾದವರು ನೀಲಾಬಾಯಿ, ಅವರ ಪುತ್ರ ರವಿಕುಮಾರ್‌, ಪುತ್ರಿ ಶ್ವೇತಾ…

Read More