ಸಾಗರ : ಶಾಹಿ ಗಾರ್ಮೆಂಟ್ಸ್ ಗೆ ಜನ ಕರೆದೊಯ್ಯುತ್ತಿದ್ದ ಕಾರು ಅಪಘಾತ : ಚಾಲಕ ಸಾವು
ಸಾಗರ : ಇಲ್ಲಿನ ಸಮೀಪದ ಕೆಳದಿಪುರದಲ್ಲಿ ಮಾರುತಿ ಓಮಿನಿ ಕಾರಿನ ಬ್ರೇಕ್ ಫೇಲ್ಯೂರ್ ಆಗಿ ಮರವೊಂದಕ್ಕೆ ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತಪಟ್ಟ ಚಾಲಕನನ್ನು ಸುರೇಶ್(48) ಎಂದು ಗುರುತಿಸಲಾಗಿದೆ. ಶಾಹಿ ಗಾರ್ಮೆಟ್ಸ್ ಗೆ ಮಹಿಳೆಯರನ್ನು ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮಾರುತಿ ಓಮಿನಿ ದಿಡೀರ್ ಬ್ರೇಕ್ ಫೇಲ್ಯೂರ್ ಆಗಿದ್ದರಿಂದ ಈ ಅಪಘಾತ ಸಂಭವಿಸಿ ಚಾಲಕ ಮೃತಪಟ್ಟಿದ್ದಾನೆ. ಕಾರಿನಲ್ಲಿದ್ದ 5 ಜನ ಮಹಿಳೆಯರು ಹಾಗೂ ಬಸ್ಸಿಗಾಗಿ ಕಾಯುತ್ತಿದ್ದ ಐವರಿಗೆ ಗಾಯವಾಗಿದೆ.ಗಂಭೀರ ಗಾಯಗೊಂಡ ಓರ್ವ ಯುವತಿಗೆ ಶಿವಮೊಗ್ಗದ…