ಸಾಗರ ಉಪವಿಭಾಗಧಿಕಾರಿ ಪಲ್ಲವಿ ಸಾತೇನಹಳ್ಳಿ ವರ್ಗಾವಣೆ – ನೂತನ AC ಯಾರು ಗೊತ್ತಾ.?? ಈ ಸುದ್ದಿ ನೋಡಿ

ಸಾಗರ ಉಪವಿಭಾಗಧಿಕಾರಿ ಪಲ್ಲವಿ ಸಾತೇನಹಳ್ಳಿ ವರ್ಗಾವಣೆ – ನೂತನ AC ಯಾರು ಗೊತ್ತಾ.?? ಈ ಸುದ್ದಿ ನೋಡಿ
ಸಾಗರ : ‌ಇಲ್ಲಿನ ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಸರಕಾರದ ಉಪ ಕಾರ್ಯದರ್ಶಿ ಯುಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಪಲ್ಲವಿ ಸಾತೇನಹಳ್ಳಿ ರವರ ಸ್ಥಾನಕ್ಕೆ ಮಹೇಶ್ ಜೆ ರವರನ್ನು ನೂತನ ಉಪ ವಿಭಾಗಧಿಕಾರಿಯಾಗಿ ವರ್ಗಾಯಿಸಲಾಗಿದೆ.

ಪಲ್ಲವಿ ಸಾತೇನಹಳ್ಳಿ ರವರಿಗೆ ಮುಂದಿನ ಸ್ಥಳ ನಿಯುಕ್ತಿಗಾಗಿ ಡಿಪಿಆರ್ ಇಲಾಖೆಯಲ್ಲಿ ಕಾರ್ಯ ವರದಿ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

Leave a Reply

Your email address will not be published. Required fields are marked *