Headlines

ಕಣ್ಣಿನ ಕ್ಯಾನ್ಸರ್ ಗೆ ತುತ್ತಾಗಿದ್ದ ಪೃಥ್ವಿ ಬಾಳಿಗೆ ಬೆಳಕಾದ ಶಾಸಕ ಬೇಳೂರು ಗೋಪಾಲಕೃಷ್ಣ | ಸಂಪೂರ್ಣ ಚಿಕಿತ್ಸೆ ವೆಚ್ಚ ಭರಿಸುವ ಭರವಸೆ

MLA extends financial support for a child battling cancer in Shivamogga, assuring full coverage of medical expenses and arranging treatment at a private hospital. ಹೊಸನಗರ : ಪತ್ರಿಕೋದ್ಯಮದ ಒಂದು ಸ್ಪಂದನೆ, ಒಂದು ವರದಿ… ಕೆಲವೊಮ್ಮೆ ಒಂದು ಕುಟುಂಬದ ಬದುಕನ್ನೇ ಬದಲಾಯಿಸಬಹುದು ಎಂಬುದಕ್ಕೆ ಹೊಸನಗರ ಸಮೀಪದ ಪುಟ್ಟ ಕಂದಮ್ಮ ಪೃಥ್ವಿಯ ಕಥೆ ಸ್ಪಷ್ಟ ಉದಾಹರಣೆಯಾಗಿದೆ. ಕಣ್ಣಿನ ಕ್ಯಾನ್ಸರ್‌ನಿಂದ ನರಳುತ್ತಿದ್ದ ಈ ಮಗುವಿನ ನೋವು, ಪೋಷಕರ ಅಳಲು, ಬಡತನದ ಅಸಹಾಯಕತೆ—ಇವೆಲ್ಲವನ್ನು…

Read More