Headlines

ಮೈದುಂಬಿದ ಬಾಳೆಬರೆ ಫಾಲ್ಸ್‌ಗೆ ಪ್ರವಾಸಿಗರ ದಂಡು; ಹುಲಿಕಲ್ ಘಾಟಿಯಲ್ಲಿ ಪ್ರಕೃತಿ ಸೌಂದರ್ಯ ಅನಾವರಣ

ಮೈದುಂಬಿದ ಬಾಳೆಬರೆ ಫಾಲ್ಸ್‌ಗೆ ಪ್ರವಾಸಿಗರ ದಂಡು; ಹುಲಿಕಲ್ ಘಾಟಿಯಲ್ಲಿ ಪ್ರಕೃತಿ ಸೌಂದರ್ಯ ಅನಾವರಣ Balebare Falls near Hulikal Ghat in Hosanagara, Shivamogga is flowing in full glory following heavy monsoon rains, attracting nature lovers and tourists from across Karnataka. ಶಿವಮೊಗ್ಗ, ಜು.08: ಮಲೆನಾಡಿನಲ್ಲಿ ಮುಂಗಾರು ಮಳೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅದರ ಪರಿಣಾಮವಾಗಿ ಜಿಲ್ಲೆಯ ಜಲಪಾತಗಳು ಜೀವಕಳೆ ಪಡೆದುಕೊಂಡಿವೆ. ಅದರಲ್ಲೂ ಹೊಸನಗರ ತಾಲೂಕಿನ ಹುಲಿಕಲ್ ಘಾಟಿ…

Read More

ಭಾರಿ ಮಳೆಗೆ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಭಾರಿ ಮಳೆಗೆ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು A car overturned near Gabadi in Thirthahalli after the driver lost control due to heavy rain, muddy roads, and waterlogging. Three passengers, including two women, escaped without injuries. ​ತೀರ್ಥಹಳ್ಳಿ: ತಾಲೂಕಿನ ಗಬಡಿ ಬಳಿ ಇಂದು ಭಾರಿ ಮಳೆಯಿಂದಾಗಿ ರಸ್ತೆಯಲ್ಲಿ ನೀರು ಹಾಗೂ ಮಣ್ಣು ತುಂಬಿದ್ದ ಪರಿಣಾಮ, ಸ್ವಿಫ್ಟ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ…

Read More

ಭಾರಿ ಮಳೆ : ಹೊಸನಗರ ಹಾಗೂ ಸಾಗರ ತಾಲೂಕಿನ ಎಲ್ಲಾ ಶಾಲೆ-ಕಾಲೇಜುಗಳಿಗೆ ನಾಳೆ (07-07-2026) ರಜೆ ಘೋಷಣೆ

ಭಾರಿ ಮಳೆ : ಹೊಸನಗರ ಹಾಗೂ ಸಾಗರ ತಾಲೂಕಿನ ಎಲ್ಲಾ ಶಾಲೆ-ಕಾಲೇಜುಗಳಿಗೆ ನಾಳೆ (07-07-2026) ರಜೆ ಘೋಷಣೆ Heavy rain lashes Hosanagara and Sagara taluks in Shivamogga district. Authorities declare a holiday for all schools, colleges, and Anganwadi centres on July 7, 2026, as a precautionary safety measure. ಹೊಸನಗರ ಹಾಗೂ ಸಾಗರ ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಬಿರುಗಾಳಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ…

Read More

ಹೊಸನಗರ ತಾಲೂಕಿನಲ್ಲಿ ಗಾಳಿ–ಮಳೆಯ ಅಬ್ಬರಕ್ಕೆ 170ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿ, ಹಲವೆಡೆ ವಿದ್ಯುತ್ ವ್ಯತ್ಯಯ

ಹೊಸನಗರ ತಾಲೂಕಿನಲ್ಲಿ ಗಾಳಿ–ಮಳೆಯ ಅಬ್ಬರಕ್ಕೆ 170ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿ, ಹಲವೆಡೆ ವಿದ್ಯುತ್ ವ್ಯತ್ಯಯ Over 170 electricity poles collapsed across Hosanagara Taluk following heavy rain and strong winds, causing widespread power outages. Restoration work is underway. ಹೊಸನಗರ, ಜುಲೈ 6: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಬಿರುಗಾಳಿಯ ಪರಿಣಾಮ ಹೊಸನಗರ ತಾಲೂಕಿನಾದ್ಯಂತ ಭಾರೀ ಹಾನಿ ಸಂಭವಿಸಿದೆ. ತಾಲೂಕಿನಲ್ಲಿ 170ಕ್ಕೂ ಹೆಚ್ಚು ವಿದ್ಯುತ್…

Read More

ಹಸಿರುಮಕ್ಕಿ ಲಾಂಚ್ ಸೇವೆ ಜುಲೈ  8ರಿಂದ ಪುನರಾರಂಭ: ಶಾಸಕ ಬೇಳೂರು ಸೂಚನೆಗೆ ಸರ್ಕಾರದ ಸ್ಪಂದನೆ

ಹಸಿರುಮಕ್ಕಿ ಲಾಂಚ್ ಸೇವೆ ಜುಲೈ  8ರಿಂದ ಪುನರಾರಂಭ: ಶಾಸಕ ಬೇಳೂರು ಸೂಚನೆಗೆ ಸರ್ಕಾರದ ಸ್ಪಂದನೆ Hasirumakki launch service will resume from July 8, 2026, following the direction of MLA Beluru Gopalakrishna, providing relief to villagers, students, traders, and patients in the Linganamakki region. ಸಾಗರ, ಜುಲೈ 6: ಮುಂಗಾರು ಮಳೆಯ ಪರಿಣಾಮ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಹಸಿರುಮಕ್ಕಿ ಲಾಂಚ್ ಸೇವೆ…

Read More

ಮಲೆನಾಡಿನ ಮಳೆಯಿಂದ ಮೈದುಂಬಿದ ಜೋಗ ಜಲಪಾತ; ವಿಶ್ವವಿಖ್ಯಾತ ತಾಣದಲ್ಲಿ ಪ್ರವಾಸಿಗರ ದಂಡು

ಮಲೆನಾಡಿನ ಮಳೆಯಿಂದ ಮೈದುಂಬಿದ ಜೋಗ ಜಲಪಾತ; ವಿಶ್ವವಿಖ್ಯಾತ ತಾಣದಲ್ಲಿ ಪ್ರವಾಸಿಗರ ದಂಡು Heavy rainfall in Shivamogga’s Malnad region has revived the majestic Jog Falls. Water is gushing through Raja, Rani, Roarer and Rocket streams, attracting large numbers of tourists. ಶಿವಮೊಗ್ಗ, ಜುಲೈ 5: ಮಲೆನಾಡು ಭಾಗದಲ್ಲಿ ಕಳೆದ ಎರಡು-ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ವಿಶ್ವವಿಖ್ಯಾತ ಜೋಗ ಜಲಪಾತ ತನ್ನ ನೈಜ ವೈಭವವನ್ನು ಮರಳಿ…

Read More

ಕರ್ನಾಟಕದಲ್ಲಿ ಇಂದಿನಿಂದ ಮುಂಗಾರು ಅಬ್ಬರ: ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ !

ಕರ್ನಾಟಕದಲ್ಲಿ ಇಂದಿನಿಂದ ಮುಂಗಾರು ಅಬ್ಬರ: ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ! IMD forecasts active monsoon across Karnataka from June 26, with heavy rain alert for Shivamogga, Coastal Karnataka, Malnad and several other districts over the next week. ಬೆಂಗಳೂರು, ಜೂನ್ 26: ಜೂನ್ ತಿಂಗಳ ಕೊನೆಯ ವಾರಕ್ಕೆ ಕಾಲಿಟ್ಟರೂ ರಾಜ್ಯದಲ್ಲಿ ವಾಡಿಕೆಯಂತೆ ಮುಂಗಾರು ಚುರುಕುಗೊಳ್ಳದ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದ ಜನರಿಗೆ ಇದೀಗ ಭಾರತೀಯ…

Read More