Headlines

ಹುಲಿಕಲ್ ಘಾಟ್ ದುರಂತ: ಹೊಣೆಗಾರಿಕೆ ಕೇವಲ ಗುತ್ತಿಗೆದಾರನದೋ ಅಥವಾ ಇಡೀ ವ್ಯವಸ್ಥೆಯದ್ದೋ?

ಹುಲಿಕಲ್ ಘಾಟ್ ದುರಂತ: ಹೊಣೆಗಾರಿಕೆ ಕೇವಲ ಗುತ್ತಿಗೆದಾರನದೋ ಅಥವಾ ಇಡೀ ವ್ಯವಸ್ಥೆಯದ್ದೋ? ಲಕ್ಷಗಟ್ಟಲೆ ಸಂಬಳ ಪಡೆಯುವ ತಾಂತ್ರಿಕ ಅಧಿಕಾರಿಗಳು ಎಡವಿದ್ದೆಲ್ಲಿ? ಏಕಪಕ್ಷೀಯ ಆರೋಪಗಳ ಆಚೆಗೆ ನಿಂತು ನೋಡಬೇಕಾದ ವಾಸ್ತವಗಳು A deadly landslide at Hulikal Ghat in Shivamogga raises serious questions about accountability. Was it contractor negligence or systemic failure involving engineers and authorities? A deeper look beyond one-sided blame. ​ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳನ್ನು…

Read More

ಹುಲಿಕಲ್ ಘಾಟಿ ದುರಂತ: ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ಘೋಷಣೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಹುಲಿಕಲ್ ಘಾಟಿ ದುರಂತ: ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ಘೋಷಣೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ Karnataka CM Siddaramaiah announces ₹5 lakh compensation for families of three workers killed in Hulikal Ghat landslide in Shivamogga. Four others are critically injured. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹುಲಿಕಲ್ ಘಾಟಿ ತಿರುವಿನಲ್ಲಿ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿಯ ವೇಳೆ ಸಂಭವಿಸಿದ ಭಾರೀ ಮಣ್ಣು ಕುಸಿತದಲ್ಲಿ ಮೂವರು ಕಾರ್ಮಿಕರು…

Read More

ಹುಲಿಕಲ್ ಘಾಟಿಯಲ್ಲಿ ಮಣ್ಣು ಕುಸಿತ: ಮೂವರು ಸಾವು ಶಂಕೆ, ನಾಲ್ವರಿಗೆ ಗಂಭೀರ !

ಹುಲಿಕಲ್ ಘಾಟಿಯಲ್ಲಿ ಮಣ್ಣು ಕುಸಿತ: ಇಬ್ಬರ ಸಾವು ಶಂಕೆ, ಇನ್ನಿಬ್ಬರು ನಾಪತ್ತೆ Two people are feared dead and two others missing after a landslide at Hulikal Ghat during road work. Rescue operations are underway as officials verify details. ಶಿವಮೊಗ್ಗ ಜಿಲ್ಲೆ ಸಮೀಪದ ಹುಲಿಕಲ್ ಘಾಟಿಯಲ್ಲಿ ಭಾರೀ ಮಣ್ಣು ಕುಸಿತ ಸಂಭವಿಸಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು ನಾಲ್ವರಿಗೆ ಗಂಭೀರ ಗಾಯಗಳಾಗಿವೆ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ. ಘಟನೆಯ…

Read More