ಪರಿಸರ ಸಂರಕ್ಷಣೆಗೆ ನಿತ್ಯ ಜಾಗೃತಿ ಅಗತ್ಯ – ಪಿಎಸ್ಐ ರಾಜುರೆಡ್ಡಿ | ರಿಪ್ಪನ್ಪೇಟೆಯಲ್ಲಿ ರೋಟರಿ ಕ್ಲಬ್ನಿಂದ ವನಮಹೋತ್ಸವ
ಪರಿಸರ ಸಂರಕ್ಷಣೆಗೆ ನಿತ್ಯ ಜಾಗೃತಿ ಅಗತ್ಯ – ಪಿಎಸ್ಐ ರಾಜುರೆಡ್ಡಿ | ರಿಪ್ಪನ್ಪೇಟೆಯಲ್ಲಿ ರೋಟರಿ ಕ್ಲಬ್ನಿಂದ ವನಮಹೋತ್ಸವ PSI Rajureddy stressed the need for continuous environmental awareness during a Vanamahotsava sapling plantation drive organized by Rotary Club on the Hosanagara Road divider. ರಿಪ್ಪನ್ಪೇಟೆ: ಪರಿಸರ ದಿನಾಚರಣೆ ಅಥವಾ ವನಮಹೋತ್ಸವವನ್ನು ಕೇವಲ ಒಂದು ದಿನ ಆಚರಿಸಿದರೆ ಸಾಕಾಗುವುದಿಲ್ಲ. ಪರಿಸರ ಸಂರಕ್ಷಣೆ ಕುರಿತು ಪ್ರತಿದಿನವೂ ಜಾಗೃತಿ ವಹಿಸುವುದು ಅತ್ಯಗತ್ಯ. ಇಲ್ಲವಾದರೆ…