ರಿಪ್ಪನ್‌ಪೇಟೆ ಸೇರಿದಂತೆ ಹಲವು ಗ್ರಾಮ ಪಂಚಾಯತಿಗಳ ಮೀಸಲಾತಿ ಪಟ್ಟಿ ಪ್ರಕಟ – ಯಾವ ವಾರ್ಡ್ ಯಾವ ಮೀಸಲಾತಿ? ಸಂಪೂರ್ಣ ಮಾಹಿತಿ

ರಿಪ್ಪನ್‌ಪೇಟೆ ಸೇರಿದಂತೆ ಹಲವು ಗ್ರಾಮ ಪಂಚಾಯತಿಗಳ ಮೀಸಲಾತಿ ಪಟ್ಟಿ ಪ್ರಕಟ – ಯಾವ ವಾರ್ಡ್ ಯಾವ ಮೀಸಲಾತಿ? ಸಂಪೂರ್ಣ ಮಾಹಿತಿ

The district administration has officially released the ward-wise reservation list for Gram Panchayat elections in Hosanagara taluk. Check the complete reservation details for Ripponpet, Belur, Arasalu, Kenchanala, Balur, Amrutha, Heddaripura, Humcha and Chikkajeni Gram Panchayats.

ಗ್ರಾಮ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ, ಜಿಲ್ಲಾಡಳಿತವು ತಾಲೂಕಿನ ಎಲ್ಲಾ 30 ಪಂಚಾಯತಿಗಳ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ (ವಾರ್ಡ್) ವಿಂಗಡಣೆ ಹಾಗೂ ಮೀಸಲಾತಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಸಾರ್ವಜನಿಕರು ಹಾಗೂ ಆಕಾಂಕ್ಷಿಗಳ ಮಾಹಿತಿಗಾಗಿ ಹೊಸನಗರ ತಾಲೂಕಿನ ಕೆರೆಹಳ್ಳಿ ಹೋಬಳಿಯ ರಿಪ್ಪನ್‌ಪೇಟೆ , ಬೆಳ್ಳೂರು , ಅರಸಾಳು , ಕೆಂಚನಾಳ , ಬಾಳೂರು , ಅಮೃತ , ಹೆದ್ದಾರಿಪುರ , ಹುಂಚಾ , ಚಿಕ್ಕಜೇನಿ ಗ್ರಾಮ ಪಂಚಾಯತಿಯ ವಾರ್ಡ್‌ವಾರು ಮೀಸಲಾತಿಯ ಸಂಪೂರ್ಣ ವಿವರವನ್ನು ಪೋಸ್ಟ್ ಮ್ಯಾನ್ ನ್ಯೂಸ್ ಇಲ್ಲಿ ಒದಗಿಸುತ್ತಿದೆ.

ರಿಪ್ಪನ್‌ಪೇಟೆ ಗ್ರಾಮ ಪಂಚಾಯತಿ 21 ಸ್ಥಾನದ ಮೀಸಲಾತಿ ವಿವರ

ಬರುವೆ-1 (4 ಸ್ಥಾನಗಳು): ಅನುಸೂಚಿತ ಜಾತಿ – 1, ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1

ಬರುವೆ-2 (2 ಸ್ಥಾನಗಳು): ಸಾಮಾನ್ಯ – 1, ಸಾಮಾನ್ಯ ಮಹಿಳೆ – 1

ಬರುವೆ-3 (3 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1

​ಗವಟೂರು-1 (4 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಹಿಂದುಳಿದ ವರ್ಗ ‘ಬ’ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1

​ಗವಟೂರು-2 (3 ಸ್ಥಾನಗಳು): ಹಿಂದುಳಿದ ವರ್ಗ ‘ಅ’ – 1, ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1

​ಗವಟೂರು-3 (4 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಹಿಂದುಳಿದ ವರ್ಗ ‘ಅ’ – 1, ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1

​ಕೆರೆಹಳ್ಳಿ (1 ಸ್ಥಾನ): ಸಾಮಾನ್ಯ ಮಹಿಳೆ – 1

ಬೆಳ್ಳೂರು ಗ್ರಾಮ ಪಂಚಾಯತಿ 10 ಸ್ಥಾನದ ವಿವರ

​ಗುಬ್ಬಿಗ (3 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 2

​ಬೆಳ್ಳೂರು (3 ಸ್ಥಾನಗಳು): ಹಿಂದುಳಿದ ವರ್ಗ ‘ಬ’ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1

​ಕಳಸೆ (1 ಸ್ಥಾನ): ಹಿಂದುಳಿದ ವರ್ಗ ‘ಅ’ ಮಹಿಳೆ – 1

​ದೊಬೈಲು (2 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 1

​ಮಸ್ಕಾನಿ (1 ಸ್ಥಾನ): ಹಿಂದುಳಿದ ವರ್ಗ ‘ಅ’ ಮಹಿಳೆ – 1

ಹುಂಚಾ ಗ್ರಾಮ ಪಂಚಾಯತಿ 13 ಸ್ಥಾನದ ವಿವರ :

​ಹುಂಚಾ-1 (2 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ ಮಹಿಳೆ – 1

​ಹುಂಚಾ-2 (3 ಸ್ಥಾನಗಳು): ಹಿಂದುಳಿದ ವರ್ಗ ‘ಆ’ ಮಹಿಳೆ – 1, ಸಾಮಾನ್ಯ – 2

​ಹುಂಚಾ-3 (1 ಸ್ಥಾನ): ಸಾಮಾನ್ಯ – 1

​ಹೊನ್ನೇಬೈಲು (3 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1

​ನಾಗರಹಳ್ಳಿ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಹಿಂದುಳಿದ ವರ್ಗ ‘ಬ’ – 1

​ಮಳೂರು (2 ಸ್ಥಾನಗಳು): ಹಿಂದುಳಿದ ವರ್ಗ ‘ಆ’ – 1, ಸಾಮಾನ್ಯ ಮಹಿಳೆ – 1

ಅಮೃತ ಗ್ರಾಮ ಪಂಚಾಯತಿ 13 ಸ್ಥಾನಗಳ ವಿವರ

​ಅಮೃತ (3 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1

​ಕಮ್ಮಚ್ಚಿ (1 ಸ್ಥಾನ): ಹಿಂದುಳಿದ ವರ್ಗ ‘ಬ’ – 1

​ಬಿದರಹಳ್ಳಿ (2 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 1

​ಹುಳಿಗದ್ದೆ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1

​ಹಾಲಂದೂರು (2 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 1

​ಮಳಲಿಕೊಪ್ಪ (1 ಸ್ಥಾನ): ಸಾಮಾನ್ಯ ಮಹಿಳೆ – 1

ಹೆದ್ದಾರಿಪುರ ಗ್ರಾಮ ಪಂಚಾಯತಿ 15 ಸ್ಥಾನಗಳ ವಿವರ

​ಕಣಬಂದೂರು (2 ಸ್ಥಾನಗಳು): ಸಾಮಾನ್ಯ – 1, ಸಾಮಾನ್ಯ ಮಹಿಳೆ – 1

​ಕಾರಗೋಡು (1 ಸ್ಥಾನ): ಹಿಂದುಳಿದ ವರ್ಗ ‘ಆ’ ಮಹಿಳೆ – 1

​ತಳಲೆ (2 ಸ್ಥಾನಗಳು): ಸಾಮಾನ್ಯ – 1, ಸಾಮಾನ್ಯ ಮಹಿಳೆ – 1

​ಮಳವಳ್ಳಿ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1

​ಕಗಚಿ (1 ಸ್ಥಾನ): ಹಿಂದುಳಿದ ವರ್ಗ ‘ಆ’ – 1

​ವಡಾಹೊಸಳ್ಳಿ (1 ಸ್ಥಾನ): ಸಾಮಾನ್ಯ – 1

​ಹೆದ್ದಾರಿಪುರ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ – 1, ಸಾಮಾನ್ಯ ಮಹಿಳೆ – 1

​ಕಲ್ಲೂರು (1 ಸ್ಥಾನ): ಅನುಸೂಚಿತ ಜಾತಿ ಮಹಿಳೆ – 1

​ಜಂಬಳ್ಳಿ (1 ಸ್ಥಾನ): ಹಿಂದುಳಿದ ವರ್ಗ ‘ಬ’ ಮಹಿಳೆ – 1

​ಕೊಳವಳ್ಳಿ (2 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 1

ಕೆಂಚನಾಲ ಗ್ರಾಮ ಪಂಚಾಯತಿ 09 ಸ್ಥಾನಗಳ ವಿವರ

​ಆಲುವಳ್ಳಿ (2 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಹಿಂದುಳಿದ ವರ್ಗ ‘ಅ’ ಮಹಿಳೆ – 1

​ಮಾದಾಪುರ (2 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 1

ಕೆಂಚನಾಲ (3 ಸ್ಥಾನಗಳು): ಹಿಂದುಳಿದ ವರ್ಗ ‘ಅ’ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1

ಮಸರೂರು (2 ಸ್ಥಾನಗಳು): ಸಾಮಾನ್ಯ – 1, ಸಾಮಾನ್ಯ ಮಹಿಳೆ – 1

ಬಾಳೂರು ಗ್ರಾಮ ಪಂಚಾಯತಿ 09 ಸ್ಥಾನಗಳು

​ಬಾಳೂರು (3 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1

​ಕೆದಲಗುಡ್ಡೆ (1 ಸ್ಥಾನ): ಸಾಮಾನ್ಯ – 1

​ನೆವಟೂರು (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1

​ಹಾಲುಗುಡ್ಡೆ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ – 1, ಸಾಮಾನ್ಯ ಮಹಿಳೆ – 1

​ಕುಕ್ಕಳಲೆ (1 ಸ್ಥಾನ): ಅನುಸೂಚಿತ ಜಾತಿ ಮಹಿಳೆ – 1

ಚಿಕ್ಕಜೇನಿ ಗ್ರಾಮ ಪಂಚಾಯತಿ 09 ಸ್ಥಾನಗಳು

​ಚಿಕ್ಕಜೇನಿ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಅನುಸೂಚಿತ ಪಂಗಡ ಮಹಿಳೆ – 1

​ಹಿರೇಜೇನಿ (2 ಸ್ಥಾನಗಳು): ಹಿಂದುಳಿದ ವರ್ಗ ‘ಬ’ – 1, ಸಾಮಾನ್ಯ – 1

​ಹಿರೆಮೈತಿ (3 ಸ್ಥಾನಗಳು): ಸಾಮಾನ್ಯ – 2, ಸಾಮಾನ್ಯ ಮಹಿಳೆ – 1

​ಕೋಟೆತಾರಿಗ (1 ಸ್ಥಾನ): ಹಿಂದುಳಿದ ವರ್ಗ ‘ಅ’ ಮಹಿಳೆ – 1

​ಮುತ್ತಲ (2 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 1

ಅರಸಾಳು ಗ್ರಾಮ ಪಂಚಾಯತಿ

ಅರಸಾಳು (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಹಿಂದುಳಿದ ವರ್ಗ ‘ಬ’ – 1

​ಬೆನವಳ್ಳಿ (3 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 2

​ಹಾರೋಹಿತ್ತಲು (3 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1

​ಬಸವಾಪುರ (2 ಸ್ಥಾನಗಳು): ಸಾಮಾನ್ಯ – 1, ಅನುಸೂಚಿತ ಪಂಗಡ ಮಹಿಳೆ – 1

ತಮ್ಮಡಿಕೊಪ್ಪ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ – 1, ಸಾಮಾನ್ಯ ಮಹಿಳೆ – 1

⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಿಧನ: ತಿಪಟೂರಿನಲ್ಲಿ ನಾಳೆ ಅಂತ್ಯಕ್ರಿಯೆ

ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಿಧನ: ತಿಪಟೂರಿನಲ್ಲಿ ನಾಳೆ ಅಂತ್ಯಕ್ರಿಯೆ Former Karnataka Education Minister and Tiptur…

11 hours ago

ಸಾಗರದಲ್ಲಿ ಬೋರ್‌ವೆಲ್ ಕೇಬಲ್ ಕಳ್ಳತನದ ಜಾಲ ಪತ್ತೆ: ನಾಲ್ವರ ಬಂಧನ, ಓಮ್ನಿ ಕಾರು ವಶ

ಸಾಗರದಲ್ಲಿ ಬೋರ್‌ವೆಲ್ ಕೇಬಲ್ ಕಳ್ಳತನದ ಜಾಲ ಪತ್ತೆ: ನಾಲ್ವರ ಬಂಧನ, ಓಮ್ನಿ ಕಾರು ವಶ Sagara Rural Police arrested…

13 hours ago

ಶಿವಮೊಗ್ಗದಲ್ಲಿ ಕೌಟುಂಬಿಕ ಕಲಹದ ಬಳಿಕ ಯುವಕನ ಅನುಮಾನಾಸ್ಪದ ಸಾವು

ಶಿವಮೊಗ್ಗದಲ್ಲಿ ಕೌಟುಂಬಿಕ ಕಲಹದ ಬಳಿಕ ಯುವಕನ ಅನುಮಾನಾಸ್ಪದ ಸಾವು A young man identified as Abu Sufiyan Khan…

14 hours ago

ಚೆಸ್‌ನಲ್ಲಿ ಮಿಂಚಿದ ತೀರ್ಥಹಳ್ಳಿಯ ಸಹೋದರಿಯರು: ರಾಜ್ಯಮಟ್ಟಕ್ಕೆ ಆಯ್ಕೆ

ಚೆಸ್‌ನಲ್ಲಿ ಮಿಂಚಿದ ತೀರ್ಥಹಳ್ಳಿಯ ಸಹೋದರಿಯರು: ರಾಜ್ಯಮಟ್ಟಕ್ಕೆ ಆಯ್ಕೆ Thirthahalli sisters Ganavi and Pavani secured first place in…

14 hours ago

ಕೆಳಜಾತಿ ಮಹಿಳೆ ಅಂಗನವಾಡಿ ಸಹಾಯಕಿಯಾಗಿ ನೇಮಕ – ಮಕ್ಕಳನ್ನು ಕಳುಹಿಸಲು ಪೋಷಕರ ಹಿಂದೇಟು ಆರೋಪ , ಸ್ಥಳಕ್ಕೆ ಅಧಿಕಾರಿಗಳ ದೌಡು

ರಿಪ್ಪನ್ ಪೇಟೆ : ಕೆಳಜಾತಿ ಮಹಿಳೆ ಅಂಗನವಾಡಿ ಸಹಾಯಕಿಯಾಗಿ ನೇಮಕ – ಮಕ್ಕಳನ್ನು ಕಳುಹಿಸಲು ಗ್ರಾಮಸ್ಥರ ಹಿಂದೇಟು ಆರೋಪ ,…

24 hours ago

RIPPONPETE | ಈದ್ ಮಿಲಾದ್ ಸಮಿತಿಯ ಅಧ್ಯಕ್ಷರಾಗಿ ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ಆಯ್ಕೆ

RIPPONPETE | ಈದ್ ಮಿಲಾದ್ ಸಮಿತಿಯ ಅಧ್ಯಕ್ಷರಾಗಿ ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ಆಯ್ಕೆ Ripponpete Eid Milad Committee…

2 days ago