ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಜಿಲ್ಲೆಯಿಂದ 40 ಶಿಕ್ಷಕರ ಆಯ್ಕೆ
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸೆಪ್ಟೆಂಬರ್ 5ರಂದು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ 2025-26 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಈ ಬಾರಿ ಜಿಲ್ಲೆಯಿಂದ ಒಟ್ಟು 40 ಮಂದಿ ಶಿಕ್ಷಕ/ಶಿಕ್ಷಕಿಯರನ್ನು ಆಯ್ಕೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಿಸಿದ್ದಾರೆ.
ಹೊಸನಗರ ತಾಲೂಕಿನ ಐದು ಜನ ಶಿಕ್ಷಕರು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಮಂಜಪ್ಪ ಡಿ , ಶಿಲ್ಪ ಜೆ , ಚಂದ್ರು ಸಿ , ಭಾರತಿ ಎ , ಪುಟ್ಟಸ್ವಾಮಿ ಕೆ ಕೆ ರವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶೀಲಾ ಪಿ. (ಸಾಗರ)
ಮಂಜಪ್ಪ ಡಿ. (ಹೊಸನಗರ)
ಜ್ಯೋತಿ ಹೆಚ್.ಎಂ. (ತೀರ್ಥಹಳ್ಳಿ)
ಶಾರದಾ ಎಸ್. (ಭದ್ರಾವತಿ)
ಗಣೇಶ್ ನಾಯ್ಕ ಎನ್. (ಸೊರಬ)
ಸುರೇಶ್ ಕೆ. (ಶಿಕಾರಿಪುರ)
ತಸ್ನಿಂ ಕೌಸರ್ (ಶಿವಮೊಗ್ಗ)
ಸುಮ ಹೆಚ್.ಎ. (ತೀರ್ಥಹಳ್ಳಿ)
ರಾಧಾಬಾಯಿ (ಶಿವಮೊಗ್ಗ)
ಕೃಷ್ಣಪ್ಪ ಹೆಚ್.ವಿ. (ಸೊರಬ)
ಬೂದ್ಯಪ್ಪ ಡಿ. (ಸಾಗರ)
ಶಿಲ್ಪ ಜೆ. (ಹೊಸನಗರ)
ಭಾರತಿ ಎಸ್. (ಭದ್ರಾವತಿ)
ಮಹೇಶಪ್ಪ ಬಂಡಿಬೈರನಹಳ್ಳಿ (ಶಿಕಾರಿಪುರ)
ಗಜೇಂದ್ರ ಎಸ್.ಹೆಚ್. (ಸಾಗರ)
ರಾಮಚಂದ್ರ ಎಸ್.ಜೆ. (ಸೊರಬ)
ಚಂದ್ರು ಸಿ. (ಹೊಸನಗರ)
ಕೃಷ್ಣಪ್ಪ ಡಿ. (ತೀರ್ಥಹಳ್ಳಿ)
ಛಾಯಾ ಶ್ಯಾಮಸುಂದರ (ಭದ್ರಾವತಿ)
ನಾಗರಾಜಪ್ಪ ಪಿ. (ಶಿಕಾರಿಪುರ)
ಹಸನ್ ಸಾಬ್ ಕೆ.ಹೆಚ್. (ಶಿವಮೊಗ್ಗ)
ಶರಣ್ಣಪ್ಪ ಎ. (ಸಾಗರ)
ಆಶಾ ಬಿ.ಕೆ. (ತೀರ್ಥಹಳ್ಳಿ)
ಭಾರತಿ ಎ. (ಹೊಸನಗರ)
ಶಬಿನಾ (ಭದ್ರಾವತಿ)
ದುರುಗಪ್ಪ ಡಿ.ಬಿ. (ಸೊರಬ)
ಸಂಜೀವ ನಾಯ್ಕ (ಶಿಕಾರಿಪುರ)
ಪುಟ್ಟಸ್ವಾಮಿ ಕೆ.ಕೆ. (ಹೊಸನಗರ)
ತಿಪ್ಪೆಸ್ವಾಮಿ ಆರ್. (ಭದ್ರಾವತಿ)
ರವಿ ಎಸ್.ಟಿ. (ಶಿವಮೊಗ್ಗ)
ಜಯ ಎಂ. ಶೇಟ್ (ಶಿವಮೊಗ್ಗ)
ಸಂಜಿದಾ ಬಾನು (ಶಿವಮೊಗ್ಗ)
ಶಿಲ್ಪ ಜಿ.ಎಸ್. (ಶಿಕಾರಿಪುರ)
ಆಶಾರಾಣಿ ಎ.ಆರ್. (ಶಿಕಾರಿಪುರ)
ಅಪರ್ಣ ವಿ.ಎಂ. (ಸೊರಬ)
ಕಲಾವತಿ ಎ. (ಸೊರಬ)
ಅಂಥೋನಿ ಫರ್ನಾಂಡಿಸ್ (ಸಾಗರ)
ಗೋಪಿ ವಿ. (ತೀರ್ಥಹಳ್ಳಿ)
ಅರವಿಂದ ಟಿ.ಎನ್. – ಚಿತ್ರಕಲೆ (ತೀರ್ಥಹಳ್ಳಿ)
ಸುಶೀಲಮ್ಮ ಎಸ್. – ದೈಹಿಕ ಶಿಕ್ಷಣ (ಶಿವಮೊಗ್ಗ)
ಸಾಗರದ ಇಂದಿರಗಾಂಧಿ ಕಾಲೇಜಿನ ಸೀಮಾ ಕೌಸರ್ ಗೆ ಪಿಎಚ್.ಡಿ ಪದವಿ Seema Kausar, Head and Associate Professor of…
ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಪಿಯು ಕಾಲೇಜು ಪ್ರಾಂಶುಪಾಲರ ವಿರುದ್ಧ ಪೋಕ್ಸೋ, ಅಟ್ರಾಸಿಟಿ ಪ್ರಕರಣ Shivamogga police have registered…
ಕಾರ್ಮಿಕರ ಕಾರ್ಡ್ ಹೆಸರಿನಲ್ಲಿ ವಂಚನೆ ಆರೋಪ: ರಿಪ್ಪನ್ಪೇಟೆಯಲ್ಲಿ ಕಾರ್ಮಿಕರ ಆಕ್ರೋಶ Workers in Ripponpete allege money was collected…
ಹುಂಚದ ಶವಾಗಾರಕ್ಕೆ 6 ವರ್ಷವಾದರೂ ಉದ್ಘಾಟನೆ ಭಾಗ್ಯ ಇಲ್ಲ – ಮುಹೂರ್ತ ಸಿಕ್ಕಿಲ್ಲವೋ, ಅಥವಾ ಸತ್ತವರೇ ಎದ್ದು ಬಂದು ರಿಬ್ಬನ್…
ಈದ್ ಮಿಲಾದ್ ಹಬ್ಬ: ಸೌಹಾರ್ದತೆ ಕಾಪಾಡಲು ಪಿಎಸ್ಐ ರಾಜುರೆಡ್ಡಿ ಕರೆ Ripponpete PSI Rajureddy appeals for peaceful and…
13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೈಕ್ ಕಳ್ಳ ಕೊನೆಗೂ ಪೊಲೀಸರ ಬಲೆಗೆ Bhadravati New Town Police have arrested a…