
ಗದ್ದೆಯಿಂದ ಗರ್ಭಗುಡಿಗೆ ಶುದ್ಧ ನೈವೇದ್ಯ: ಕೊಳವಂಕ ಗ್ರಾಮದಲ್ಲಿ ಸೋದೆ ಶ್ರೀಗಳ ಪಾದಯಾತ್ರೆಗೆ ಅಭೂತಪೂರ್ವ ಸ್ವಾಗತ
ಗದ್ದೆಯಿಂದ ಗರ್ಭಗುಡಿಗೆ ಶುದ್ಧ ನೈವೇದ್ಯ: ಕೊಳವಂಕ ಗ್ರಾಮದಲ್ಲಿ ಸೋದೆ ಶ್ರೀಗಳ ಪಾದಯಾತ್ರೆಗೆ ಅಭೂತಪೂರ್ವ ಸ್ವಾಗತ Sode Sri Math seers received a grand welcome in Kolavanka, Hosanagara during their padayatra for the ‘Gaddedinda Garbhagudige’ pure naivedya initiative. ರಿಪ್ಪನ್ ಪೇಟೆ : ದೇವರಿಗೆ ಸಮರ್ಪಿಸುವ ನೈವೇದ್ಯ ಸಂಪೂರ್ಣ ಶುದ್ಧವಾಗಿರಬೇಕು ಮತ್ತು ಅದರಲ್ಲಿ ರೈತರ ಶ್ರಮದ ಜೊತೆಗೆ ಭಕ್ತಿ ಬೆರೆತಿರಬೇಕು ಎಂಬ ಮಹತ್ವಾಕಾಂಕ್ಷೆಯ ‘ಗದ್ದೆಯಿಂದ ಗರ್ಭಗುಡಿಗೆ ಶುದ್ಧ ನೈವೇದ್ಯ ಸಮರ್ಪಣಂ’ ಅಭಿಯಾನದ…



