Headlines

ಶಿಗ್ಗಾವಿಯಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ: ದೇಶ–ನುಡಿ–ಪರಿಸರ ಸಂರಕ್ಷಣೆಯಲ್ಲೇ ವ್ಯಕ್ತಿತ್ವ ವಿಕಾಸ – ವಿಶ್ವನಾಥ ಬಂಡಿವಡ್ಡರ

ಶಿಗ್ಗಾವಿಯಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ದೇಶ, ಭಾಷೆ, ಪರಿಸರ ರಕ್ಷಣೆಯ ಮಹತ್ವದ ಕುರಿತು ಕೆಡಬ್ಲ್ಯುಜೆ ಅಧ್ಯಕ್ಷ ವಿಶ್ವನಾಥ ಬಂಡಿವಡ್ಡರ ಅಭಿಪ್ರಾಯ ವ್ಯಕ್ತಪಡಿಸಿದರು. ಶಿಗ್ಗಾವಿಯಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ: ದೇಶ–ನುಡಿ–ಪರಿಸರ ಸಂರಕ್ಷಣೆಯಲ್ಲೇ ವ್ಯಕ್ತಿತ್ವ ವಿಕಾಸ – ವಿಶ್ವನಾಥ ಬಂಡಿವಡ್ಡರ ಬಂಕಾಪುರ್: ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿಶ್ವನಾಥ ಬಂಡಿವಡ್ಡರ, “ಕೇವಲ ವಿದ್ಯಾವಂತರಾಗುವುದೇ ಸಾಕಾಗುವುದಿಲ್ಲ. ದೇಶ, ಭಾಷೆ, ಪರಿಸರ ಹಾಗೂ ಧಾರ್ಮಿಕ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ…

Read More
Exit mobile version