ಕೇಂದ್ರ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆ -ಅಮಿತ್ ಶಾ ಗೃಹ , ಗಡ್ಕರಿಗೆ ಸಾರಿಗೆ ಮುಂದುವರಿಕೆ, H D ಕುಮಾರಸ್ವಾಮಿಗೆ ಮಹತ್ತರ ಖಾತೆ
 ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ, ಕೃಷಿ ಖಾತೆ ಮೇಲೆ ಕಣ್ಣಿಟ್ಟಿದ್ದಂತ ಅವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆಯನ್ನು ಹಂಚಿಕೆ ಮಾಡಲಾಗಿದೆ.
 ಪ್ರಧಾನಿ ನರೇಂದ್ರ ಮೋದಿ ಮತ್ತು ಹೊಸ ಸರ್ಕಾರದ 71 ಸಚಿವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು.
 ಇವರಲ್ಲಿ ಮೂವತ್ತು ಮಂದಿಯನ್ನು ಕ್ಯಾಬಿನೆಟ್ ಮಂತ್ರಿಗಳಾಗಿ, ಐದು ಮಂದಿಯನ್ನು ಸ್ವತಂತ್ರ ಉಸ್ತುವಾರಿ ರಾಜ್ಯ ಸಚಿವರಾಗಿ ಮತ್ತು 36 ಮಂದಿಯನ್ನು ರಾಜ್ಯ ಸಚಿವರನ್ನಾಗಿ ಸೇರಿಸಿಕೊಳ್ಳಲಾಯಿತು.
 ಮೋದಿ 3.0 ಸರ್ಕಾರದಲ್ಲಿ ನಿತಿನ್ ಗಡ್ಕರಿ ಸಾರಿಗೆ ಸಚಿವಾಲಯವನ್ನು ಉಳಿಸಿಕೊಂಡರೆ, ಅಜಯ್ ತಮ್ಟಾ ಮತ್ತು ಹರ್ಷ್ ಮಲ್ಹೋತ್ರಾ ಅವರು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವರಾಗಿದ್ದಾರೆ.
 ಅವರಿಗೆ ಹಂಚಿಕೆಯಾದ ಸಚಿವರು ಮತ್ತು ಖಾತೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ. ನಾವು ದೃಢೀಕರಣವನ್ನು ಪಡೆದಾಗ ಪಟ್ಟಿಯನ್ನು ನೈಜ ಸಮಯದಲ್ಲಿ ನವೀಕರಿಸಲಾಗುತ್ತಿದೆ.
 ನಿತಿನ್ ಗಡ್ಕರಿ- ರಸ್ತೆ ಸಾರಿಗೆ, ರಾಷ್ಟ್ರೀಯ ಹೆದ್ದಾರಿ ಖಾತೆ
 ಅಮಿತ್ ಶಾ- ಗೃಹ ಇಲಾಖೆ
 ಅಜಯ್ ತಮ್ತಾ- ರಸ್ತೆ ಸಾರಿಗೆ, ಹೆದ್ದಾರಿ ರಾಜ್ಯ ಸಚಿವಸ್ಥಾನ
 ಹರ್ಷ ಮಲ್ಹೋತ್ರ-ರಸ್ತೆ ಸಾರಿಗೆ, ಹೆದ್ದಾರಿ ರಾಜ್ಯಖಾತೆ
 ಸುಬ್ರಹ್ಮಣ್ಯಂ ಜೈ ಶಂಕರ್ – ವಿದೇಶಾಂಗ ಇಲಾಖೆ
 ರಾಜನಾಥ್ ಸಿಂಗ್ – ರಕ್ಷಣಾ ಇಲಾಖೆ
 ಶ್ರೀಪಾದ್ ನಾಯ್ಕ್ – ಇಂಧನ ಖಾತೆ ರಾಜ್ಯ ಸಚಿವಸ್ಥಾನ
 ಮನೋಹರ್ ಲಾಲ್ ಖಟ್ಟರ್- ಇಂಧನ, ನಗರಾಭಿವೃದ್ಧಿ ಇಲಾಖೆ
 ನಿರ್ಮಲಾ ಸೀತಾರಾಮನ್- ಹಣಕಾಸು ಇಲಾಖೆ
 ಶಿವರಾಜ್ ಸಿಂಗ್ ಚೌವ್ಹಾಣ್- ಕೃಷಿ, ಗ್ರಾಮೀಣಾಭಿವೃದ್ಧಿ ಇಲಾಖೆ
 ಜಿತನ್ ರಾಮ್ ಮಾಂಝಿ- ಸಣ್ಣ, ಮಧ್ಯಮ ಕೈಗಾರಿಕೆ ಖಾತೆ
 ಶೋಭಾ ಕರಂದ್ಲಾಜೆ- ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆ ರಾಜ್ಯ ಖಾತೆ
 ಅಶ್ವಿನಿ ವೈಷ್ಣವ್- ಮಾಹಿತಿ ಮತ್ತು ಪ್ರಸಾರ ಖಾತೆ
 ಶಿವರಾಜ್ ಸಿಂಗ್ ಡೌಹಾಣ್- ಪಶು ಸಂಗೋಪನೆ
 ಸಿ ಆರ್ ಪಾಟೀಲ್ – ಜಲಶಕ್ತಿ ಇಲಾಱಖೆ
 ಕಿರಣ್ ರಿಜು – ಸಂಸದೀಯ ವ್ಯವಹಾರ ಖಾತೆ
 ಕ್ಯಾಬಿನೆಟ್ ಮಂತ್ರಿಗಳು
 ನರೇಂದ್ರ ಮೋದಿ: ಪ್ರಧಾನಿ
 ರಾಜನಾಥ್ ಸಿಂಗ್
 ಅಮಿತ್ ಶಾ
 ನಿತಿನ್ ಗಡ್ಕರಿ
 ಜೆ.ಪಿ.ನಡ್ಡಾ
 ಶಿವರಾಜ್ ಸಿಂಗ್ ಚೌಹಾಣ್
 ನಿರ್ಮಲಾ ಸೀತಾರಾಮನ್
 ಎಸ್ ಜೈಶಂಕರ್
 ಮನೋಹರ್ ಲಾಲ್ ಖಟ್ಟರ್
 ಎಚ್.ಡಿ.ಕುಮಾರಸ್ವಾಮಿ
 ಪಿಯೂಷ್ ಗೋಯಲ್
 ಧರ್ಮೇಂದ್ರ ಪ್ರಧಾನ್
 ಜಿತನ್ ರಾಮ್ ಮಾಂಝಿ
 ರಾಜೀವ್ ರಂಜನ್ (ಲಾಲನ್) ಸಿಂಗ್
 ಸರ್ಬಾನಂದ ಸೋನೊವಾಲ್
 ಧೀರೇಂದ್ರ ಕುಮಾರ್, ಡಾ.
 ರಾಮ್ ಮೋಹನ್ ನಾಯ್ಡು
 ಪರ್ಲ್ಹಾದ್ ಜೋಶಿ
 ಜುವಾಲ್ ಓರಮ್
 ಗಿರಿರಾಜ್ ಸಿಂಗ್
 ಅಶ್ವಿನಿ ವೈಷ್ಣವ್
 ಜ್ಯೋತಿರಾದಿತ್ಯ ಸಿಂಧಿಯಾ
 ಭೂಪೇಂದ್ರ ಯಾದವ್
 ಗಜೇಂದ್ರ ಶೇಖಾವತ್
 ಅನ್ನಪೂರ್ಣ ದೇವಿ
 ಕಿರಣ್ ರಿಜಿಜು
 ಹರ್ದೀಪ್ ಸಿಂಗ್ ಪುರಿ
 ಮನ್ಸುಖ್ ಮಾಂಡವಿಯಾ
 ಜಿ ಕಿಶನ್ ರೆಡ್ಡಿ
 ಚಿರಾಗ್ ಪಾಸ್ವಾನ್
 ಸಿ.ಆರ್.ಪಾಟೀಲ್
 ಎಂಒಎಸ್-ಸ್ವತಂತ್ರ ಉಸ್ತುವಾರಿ
 ರಾವ್ ಇಂದರ್ಜಿತ್ ಸಿಂಗ್
 ಜಿತೇಂದ್ರ ಸಿಂಗ್
 ಅರ್ಜುನ್ ರಾಮ್ ಮೇಘವಾಲ್
 ಪ್ರತಾಪ್ ರಾವ್ ಜಾಧವ್
 ಜಯಂತ್ ಚೌಧರಿ
 ಎಂಒಎಸ್
 ಜಿತಿನ್ ಪ್ರಸಾದ
 ಶ್ರೀಪಾದ್ ನಾಯಕ್
 ಪಂಕಜ್ ಚೌಧರಿ
 ಕೃಷ್ಣ ಪಾಲ್
 ರಾಮದಾಸ್ ಅಠಾವಳೆ
 ರಾಮನಾಥ್ ಠಾಕೂರ್
 ನಿತ್ಯಾನಂದ ರೈ
 ಅನುಪ್ರಿಯಾ ಪಟೇಲ್
 ವಿ ಸೋಮಣ್ಣ
 ಚಂದ್ರ ಶೇಖರ್ ಪೆಮ್ಮಸಾನಿ
 ಎಸ್ಪಿ ಸಿಂಗ್ ಬಘೇಲ್
 ಶೋಭಾ ಕರಂದ್ಲಾಜೆ
 ಕೀರ್ತಿ ವರ್ಧನ್ ಸಿಂಗ್
 ಬಿಎಲ್ ವರ್ಮಾ
 ಶಂತನು ಠಾಕೂರ್
 ಸುರೇಶ್ ಗೋಪಿ
 ಎಲ್ ಮುರುಗನ್
 ಅಜಯ್ ತಮ್ಟಾ
 ಬಂಡಿ ಸಂಜಯ್ ಕುಮಾರ್
 ಕಮಲೇಶ್ ಪಾಸ್ವಾನ್
 ಭಗೀರಥ ಚೌಧರಿ
 ಸತೀಶ್ ಚಂದ್ರ ದುಬೆ
 ಸಂಜಯ್ ಸೇಠ್
 ರವ್ನೀತ್ ಸಿಂಗ್ ಬಿಟ್ಟು
 ದುರ್ಗಾದಾಸ್ ಉಕೆ
 ರಕ್ಷಾ ನಿಖಿಲ್ ಖಾಡ್ಸೆ
 ಸುಕಾಂತ ಮಜುಂದಾರ್
 ಸಾವಿತ್ರಿ ಠಾಕೂರ್
 ಟೋಖಾನ್ ಸಾಹು
 ನಿಮುಬೆನ್ ಬಂಭಾನಿಯಾ
 ಮುರಳೀಧರ್ ಮೊಹೋಲ್
 ಜಾರ್ಜ್ ಕುರಿಯನ್
 ಪಬಿತ್ರ ಮಾರ್ಗರಿಟಾ
 ಭೂಪತಿ ರಾಜು ಶ್ರೀನಿವಾಸ ವರ್ಮಾ
 ರಾಜಭೂಷಣ್ ಚೌಧರಿ
 ಹರ್ಷ್ ಮಲ್ಹೋತ್ರಾ
  


